Breaking News
Home / Breaking News / ಬ್ಯಾಂಕ್ ದರೋಡೆ 5kg ಬಂಗಾರ ಕಳುವು..!

ಬ್ಯಾಂಕ್ ದರೋಡೆ 5kg ಬಂಗಾರ ಕಳುವು..!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಡಿಸಿಸಿ ಬ್ಯಾಂಕನ ಹೆಬ್ಬಾಳ ಶಾಖೆಯಲ್ಲಿ ಶುಕ್ರವಾರ ಮದ್ಯ ರಾತ್ರಿ ಬ್ಯಾಂಕಿನ ಕಿಡಕಿ ಮುರಿದು ಗ್ರಾಸ್ ಕಟರ ಮುಖಾಂತರ ಲಾಕರ್ ಮುರಿದು ಸುಮಾರು ೨೮ ಲಕ್ಷ, ರೂ ಹಣ ಮತ್ತು ೫ ಕೆಜಿ ಬಂಗಾರವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ

ಇಂದು ಬೆಳಿಗ್ಗೆ ಬ್ಯಾಂಕ ಮ್ಯಾನೇಜರ ಬಂದು ಚೆಕ್ ಮಾಡಿದಾಗ. ಕಳ್ಳತನ ಆಗಿರುವದರ ಬಗ್ಗೆ ಗಮನಕ್ಕೆ ಬಂದಿದೆ. ಇನ್ನು ಬ್ಯಾಂಕಗೆ ಬೆಳಗಾವಿ ಎಸ್ಪಿ ರವಿಕಾಂತೇಗೌಡ, ಶ್ವಾನ ದಳದ ಸಿಬ್ಬಂದಿಗಳು , ಬೆರಳಚ್ಚು ವಿಭಾಗದವರು ಬೇಟೆ ನೀಡಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.ಇನ್ನು ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕ್ಕೊಂಡು ತನಿಖೆ ನಡೆಸುತ್ತಿದ್ದಾರೆ…

 

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *