Breaking News
Home / Breaking News / ರೂಪಕ ವಾಹನಗಳ ಗದ್ದಲ ,ದಲಿತ ಸಂಘಟನೆಗಳಿಂದ RTO ಕಚೇರಿಗೆ ಬೀಗ

ರೂಪಕ ವಾಹನಗಳ ಗದ್ದಲ ,ದಲಿತ ಸಂಘಟನೆಗಳಿಂದ RTO ಕಚೇರಿಗೆ ಬೀಗ

ಬೆಳಗಾವಿ- ನಾಳೆ ನಡೆಯಲಿರುವ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ರೂಪಕಗಳಿಗೆ RTO ಅಧಿಕಾರಿಗಳು ವಾಹನದ ವ್ಯೆವಸ್ಥೆ ಮಾಡಿ ಕೊಡದೇ ಇರುವದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳ ನಾಯಕರು RTO ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುತ್ತಿದ್ದಾರೆ

ನಗರದ ವಿವಿಧ ದಲಿತ ಸಂಘಟನೆಗಳ ಗುರುವಾರ ಬೆಳಿಗ್ಗೆಯಿಂದಲೇ ವಾಹನ ಗಳನ್ನು ನೀಡುವಂತೆ ಕಚೇರಿಗೆ ಬಂದಿದ್ದರು ಆದರೆ ಅಧಿಕಾರಿಯೊಬ್ಬ ರಜೆ ಹಾಕಿನೆಗೆ ತೆರಳಿದ್ದರಿಂದ ಕೆರಳಿದ ದಲಿತ ಸಂಘಟನೆಗಳ ನಾಯಕರು ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ

ಎಲ್ಲ ಸಂಘಟನೆಗಳಿಗೆ ವಾಹನಗಳನ್ನು ಒದಗಿಸಿ ವಾಹನಗಳಿಗೆ ಡಿಸೈಲ್ ವ್ಯೆವಸ್ಥೆ ಮಾಡುವವರೆಗೆ ಪ್ರತಿಭಟನೆ ನಿಲ್ಲಿಸುವದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ

 

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *