Breaking News
Home / Breaking News / ಗಾದಿ ಕೆಳಗಿದ್ದ ಚಾವಿ ತಗೊಂಡು 120 ಗ್ರಾಂ ಚಿನ್ನಾಭರಣ ದೋಚಿದರು

ಗಾದಿ ಕೆಳಗಿದ್ದ ಚಾವಿ ತಗೊಂಡು 120 ಗ್ರಾಂ ಚಿನ್ನಾಭರಣ ದೋಚಿದರು

ಬೆಳಗಾವಿ- ಬೆಳಗಾವಿ ನಗರದ ಮಹಾಂತೇಶ ನಗರದಲ್ಲಿ ಹಾಡು ಹಗಲೇ ಮನೆಗಳ್ಳತನ ನಡೆದಿದ್ದು ಕಳ್ಳರು ಮನೆಯ ಲಾಕ್ ಮುರಿದು ಹನ್ನೆರಡು ತೊಲೆ ಬಂಗಾರದ ಆಭರಣ ಹಾಗು ಐದು ಸಾವಿರ ರೂ ನಗದು ಹಣವನ್ನು ದೋಚಿದ ಘಟನೆ ನಡೆದಿದೆ

ಮಹಾಂತೇಶ ನಗರದ ಮಲ್ಲಿಕಾರ್ಜುನ್ ರೆಡ್ಡಿ ಎಂಬುವವರು ಶುಕ್ರವಾರ ಮಧ್ಯಾಹ್ನ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಲು ಬೇರೆ ಕಡೆಗೆ ಹೋದ ಸಂಧರ್ಭದಲ್ಲಿ ಸಮಯ ಸಾಧಿಸಿ ಮನೆಯ ಲಾಕ್ ಮುರಿದು ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿ ಗಾದಿ ಕೆಳಗಿನ ಚಾವಿ ತಗೊಂಡು ಟ್ರೇಝರಿಯಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ

ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *