Breaking News
Home / ಕ್ರೈಮ್ ಸುದ್ದಿ (page 3)

ಕ್ರೈಮ್ ಸುದ್ದಿ

ಕ್ರೈಮ್ ಸುದ್ದಿ

ವೈದ್ಯರ ನಿರ್ಲಕ್ಷ್ಯ ಆಸ್ಪತ್ರೆಯಲ್ಲಿ ತಾಯಿ ಮಗು ಸಾವು, ಪ್ರತಿಭಟನೆ

ಬೆಳಗಾವಿ- ಬೆಳಗಾವಿ ನಗರದ ಶಹಾಪೂರ ಪ್ರದೇಶದಲ್ಲಿರುವ ಸರಾಫ ಗಲ್ಲಿಯ ದಾನೇಶ್ವರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ದಾಖಲಾಗಿದ್ದ ತಾಯಿ ಮತ್ತು ಮಗು ಸಾವನೊಪ್ಪಿದ ಘಟನೆ  ಇಂದು ಮಧ್ಯಾಹ್ನ ನಡೆದಿದೆ ಬಸ್ತವಾಡ ಗ್ರಾಮದ ಮಾಲಾಶ್ರೀ ಶೀತಲ ಸಂಕೇಶ್ವರಿ ಎಂಬ ಇಪ್ಪತ್ತು ವರ್ಷ ವಯಸ್ಸಿನ ಮಹಿಳೆ ಡಾ ಉಮದಿ ಅವರ ದಾನೇಶ್ವರಿ ಆಸ್ಪತ್ರೆಗೆ ದಾಖಲಾಗಿದ್ದಳು ಈ ಮಹಿಳೆ ಇಂದು ಬೆಳಗಿನವರೆಗೆ ಆರೋಗ್ಯವಾಗಿದ್ದಳು ಆದರೆ ಮಧ್ಯಾಹ್ನ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಗು ಇಬ್ಬರೂ ವೈದ್ಯರ …

Read More »

ಕಾಕತಿ ರೇಪಿಸ್ಟಗಳಿಗೆ ಹಿಂಡಲಗಾ ಕೈದಿಗಳು, ಏನು ಮಾಡಿದ್ರು ಗೊತ್ತಾ…?

ಬೆಳಗಾವಿ- ಕಾಕತಿ ಹೊರ ವಲಯದಲ್ಲಿ ಅಪ್ರಾಪ್ತ ಬಾಲಕಿಯ ಅಮಾನುಶವಾಗಿ ಅತ್ಯಾಚಾರ ನಡೆಸಿದ ನಾಲ್ಕು ಜನ ರೇಪಿಸ್ಟಗಳಿಗೆ ಹಿಂಡಲಗಾ ಕಾರಾಗೃಹದ ಕೈದಿಗಳು ಚನ್ನಾಗಿ ಧುಲಾಯಿ ಮಾಡಿದ ಘಟನೆ ನಡೆದಿದೆ ಕಾಕತಿ ಅತ್ಯಾಚಾರ ಪ್ರಕರಣದಲ್ಲಿ ಪೋಲೀಸರು ನಾಲ್ಕುಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿ ಪೋಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು ಶನಿವಾರ ಕಸ್ಟಡಿಯ ಅವಧಿ ಮುಗಿದು ನಾಲ್ಕು ಜನ ಆರೋಪಿಗಳನ್ನು ಹಿಂಡಲಗಾ ಕಾರಾಗೃಹಕ್ಕೆ ರವಾನಿಸಲಾಗಿತ್ತು ರೇಪಿಸ್ಟಗಳು ಜೈಲಿಗೆ ಬಂದಿರುವ ಸುದ್ಧಿ ಜೈಲಿನಲ್ಲಿ ಹರಡುತ್ತದ್ದಂತೆಯೇ ಕೈದಿಗಳೆಲ್ಲ …

Read More »

ಮತ್ತೆ ಇಬ್ಬರು ನಗರ ಸೇವಕರು ಸೇರಿದಂತೆ ಮೂವರ ವಿರುದ್ಧ ಕಿಡ್ನ್ಯಾಪ್ ಕೇಸ್..

ಬೆಳಗಾವಿ- ನಗರದ ರಿಯಲ್ ಇಸ್ಟೇಟ ಉದ್ಯಮಿಗಳಿಗೆ ೧೧೦ ಕೋಟಿ ರೂ ಗಳ ಮಕ್ಮಲ್ ಟೋಪಿ ಹಾಕಿದ್ದ ಝುಲ್ಫಿ ಖತೀಬನ ಅಪಹರಣ ಮಾಡಿರುವ ಆರೋಪದ ಮೇಲೆ ಇಬ್ಬರು ನಗರ ಸೇವಕರು ಮತ್ತು ಓರ್ವ ರಿಯಲ್ ಇಸ್ಟೇಟ್ ಉದ್ಯಮಿಯ ಮೇಲೆ ಮಾರ್ಕೇಟ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಾಗಿದೆ ಝುಲ್ಫಿ ಖತೀಬನನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಮೇಲೆ ನಗರ ಸೇವಕ ಮತೀನ ಅಲಿ ಶೇಖ,ಅಕ್ರಂ ಬಾಳೆಕುಂದ್ರಿ ಮತ್ತು ರಿಯಲ್ ಇಸ್ಟೇಟ ಉದ್ಯಮಿ ಮೇಂಡಾ ಇಮ್ರಾನ್ …

Read More »

ಓರ್ವ ಆರೋಪಿಯ ಬಂಧನ ೬೦೦ ಗ್ರಾಂ ಗಾಂಜಾ ವಶ.

ಬೆಳಗಾವಿ- ನಗರದ ಎಪಿಎಂಸಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ರಾಯಬಾಗ ತಾಲೀಕಿನ ಆರೋಪಿಯನ್ನು ಎಪಿಎಂಸಿ ಪೋಲೀಸರು ಬಂಧಿಸಿಸಿ ೬೦೦ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ ರಾಯಬಾಗ ತಾಲೂಕಿನ ಸುಲ್ತಾನಪೂರ ಗ್ರಾಮದ ೨೩ ವರ್ಚದ ಧರೆಪ್ಪ ಗಜಾನನ ದೊಡಮನಿ ಎಂಬಾತ ನಗರದಲ್ಲಿ ಗಾಂಜಾ ಮಾರಾಟ ಮಾಡುವ ಸಂಧರ್ಭದಲ್ಲಿ  ಸಿಪಿಐ ಕಾಳಿಮಿರ್ಚಿ ನೇತ್ರತ್ವದ ತಂಡ ಆರೋಪಿಯನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದೆ

Read More »

ನಗರ ಸೇವಕಿ ಮೈನಾಬಾಯಿ ಚೌಗಲೆ,ವಿರುದ್ಧ 420 ಕೇಸ್.

ಬೆಳಗಾವಿ- ನಗರ ಸೇವಕಿ ಮೈನಾಬಾಯಿ ಚೌಗಲೆ ಹಾಗು ಅವರ ಗಂಡ ಶಿವಾ ಚೌಗಲೆ ವಿರುದ್ಧ ಪಾಲಿಕೆಯ ಕಂದಾಯ ಅಧಿಕಾರಿ ಭೂ ವಂಚನೆಯ ಆರೋಪದ ಮೇಲೆ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಗ್ಯಾಂಗವಾಡಿ ಪ್ರದೇಶದಲ್ಲಿರುವ ಪಾಲಿಕೆಯ ಜಾಗೆಯನ್ನು ಕಬಳಿಸಿರುವ ಆರೋಪದ ಪಾಲಿಕೆ ಕಂದಾಯ ಅಧಿಕಾರಿ ರಾಜ ಶೇಖರ ಅವರು ನಗರ ಸೇವಕಿ ಮೈನಾಬಾಯಿ ಚೌಗಲೆ ಮತ್ತು ಅವರ ಪತಿರಾಯ ಶಿವಾ ಚೌಗಲೆ ವಿರುದ್ಧ ಕೇಸ್ ಹಾಕಿದ್ದಾರೆ ಪ್ರಕರಣ ದಾಖಲಿಸಿಕೊಂಡಿರುವ ಮಾರ್ಕೆಟ್ …

Read More »

ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಮರ,ತಪ್ಪಿದ ಅನಾಹುತ

ಬೆಳಗಾವಿ- ಬೆಳಗಾವಿಯ ವಿಜಯ ನಗರದ ಬಸ್ ಸ್ಟಾಪ್ ಹತ್ತಿರ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಉರುಳಿ ಕಾರು ಜಖಂ ಗೊಂಡಿದ್ದು ಕಾರಿನಲ್ಲಿ ಸಂಚರಿಸುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಸುರಕ್ಷಿತವಾಗಿದ್ದಾರೆ ಹೆಸ್ಕಾಂ ನವರು ನಗರದಲ್ಲಿ ವಿದ್ಯುತ್ತ ಕೇಬಲ್ ಹಾಕುತ್ತಿದ್ದಾರೆ ವಿಜಯ ನಗರದ ಬಳಿ ಕೇಬಲ್ ಹಾಕಲು ಮರದ ಪಕ್ಕ ತಗ್ಗು ತೆಗೆದಿದ್ದರಿಂದ ಮರದ ಬೇರುಗಳು ಸಡಿಲಗೊಂಡು ಮರ ಕಾರಿನ ಮೇಲೆ ಉರುಳಿ ಬಿದ್ದಿದೆ ಮಹಾರಾಷ್ರದ ಚಂದಗಡ ತಾಲೂಕಿನ ಕಾರು ಜಖಂ ಗೊಂಡಿದೆ

Read More »

ಕಾಕತಿ ರೇಪ್ ಕೇಸ್,ದೆಹಲಿಯ ನಿರ್ಭಯ ಪ್ರಕರಣಕ್ಕಿಂತಲೂ ಭಯಾನಕ..!!!!

ಬೆಳಗಾವಿ- ಸಮೀಪದ ಕಾಕತಿ ಗ್ರಾಮದ ಹೊರ ವಲಯದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾವಾರ ಪ್ರಕರಣಕ್ಕಿಂತಲೂ ಭಯಾನಕ ಎನ್ನುವ ಅಂಶ ಬೆಳಕಿಗೆ ಬಂದಿದೆ ಬೆಳಗಾವಿಯ ಕಾಲೇಜ ಒಂದರಲ್ಲಿ ಓದಿತ್ತದ್ದ ಈ ಬಾಲಕಿ ತನ್ನ ಬಾಯ್ ಫ್ರೆಂಡ ಜೊತೆ ಕಾಕತಿ ಗ್ರಾಮದ ಹೊರ ವಲಯದಲ್ಲಿ ವಿಹಾರಕ್ಕೆ ಹೋಗಿದ್ದಾಳೆ ಜಾತ್ರೆ ಮುಗಿಸಿಕೊಂಡು ಬರುತ್ತಿದ್ದ ಮುತ್ಯಾನಟ್ಟಿ ,ಮತ್ತು ಮನಗುತ್ತಿಯ   ಗ್ರಾಮದ ಸುಮಾರು ಏಳು …

Read More »

ಕುಲಕರ್ಣಿ ಜಾಗೆಯಲ್ಲಿ ಪೋಲೀಸ್ ಬಂದೋಬಸ್ತ ಹೈಕೋರ್ಟ ಆದೇಶದ ಮೇರೆಗೆ ಚಟುವಟಿಕೆ ಆರಂಭ

ಬೆಳಗಾವಿ- ನಗರದ ಮೆಥೀಡಿಸ್ಟ ಚರ್ಚ ಬಳಿಯ ಕುಲಕರ್ಣಿ ಕುಟುಂಬಕ್ಕೆ ಸೇರಿದ ಜಾಗೆಯಲ್ಲಿ ಕುಲಕರ್ಣಿ ಕುಟುಂಬ ಮತ್ತು ಶಂಕರ ಮುನವಳ್ಳಿ ಅವರು ಬಿಗಿ ಪೋಲೀಸ್ ಬಂದೋಬಸ್ತಿಯಲ್ಲಿ ಚಟುವಟಿಕೆ ಆರಂಭಿಸಿದ್ದಾರೆ ಈ ಜಾಗೆಯಲ್ಲಿ ಎಂಜಾಯ್ ಮಾಡಲು ಕುಲಕರ್ಣಿ ಕುಟುಂಬದವರಿಗೆ ಮತ್ತು ಶಂಕರ ಮುನವಳ್ಳಿ ಅವರಿಗೆ ಪೋಲೀಸ್ ಬಂದೋಬಸ್ತಿ ನೀಡುವಂತೆ ಹೈಕೋರ್ಟ ಆದೇಶ ನೀಡಿದ್ದು ಕುಲಕರ್ಣಿ ಕುಟುಂಬ ಈ ಜಾಗೆಯಲ್ಲಿ ಪೋಲೀಸರ ರಕ್ಷಣೆಯೊಂದಿಗೆ ಚಟುವಟಿಕೆ ಆರಂಭಿಸಿದೆ ಡಿಸಿಪಿ ರಾಧಿಕಾ ಅಮರನಾಥ ರೆಡ್ಡಿ ಸೇರಿದಂತೆ ಹಿರಿಯ …

Read More »

ಕಾಕತಿ ಅತ್ಯಾಚಾರ ಪ್ರಕರಣ ನಾಲ್ವರು ಆರೋಪಿಗಳ ಬಂಧನ

ಬೆಳಗಾವಿ- ಕಾಕತಿ ಹೊರ ವಲಯದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಕ್ಕೆ ಸಮಂಧಿಸಿದಂತೆ ಕಾಕತಿ ಪೋಲೀಸರು ನಾಲ್ಕು ಜನ ಆರೋಪಿಗಳನ್ನು ಬಂಧಿದಿದ್ದಾರೆ ಎಂದು ಡಿಸಿಪಿ ರಾಧಿಕಾ ತಿಳಿಸಿದ್ದಾರೆ ಮುತ್ಯಾನಟ್ಟಿ ಗ್ರಾಮದ ೨೪ ವರ್ಷದ ಸಂಜು ಬಾಬಾ ಸಿದ್ಧಪ್ಪ ದಡ್ಡಿ, ಸುರೇಶ ಚಾಚಾ ಭರಮಪ್ಪ ಬೆಳಗಾವಿ, ಮುತ್ಯಾನಟ್ಟಿ, ಸುನೀಲ ದ್ಯಾಮಾಗೋಳ,ಮನಗುತ್ತಿ ಗ್ರಾಮದ ಮಹೇಶ ಬಾಳಪ್ಪ ಶಿವನಗೋಳ ಒಟ್ಟು ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದೆ The following four have …

Read More »

ವಿವಿಧ ಕಳ್ಞತನದ ಪ್ರಕರಣಗಳನ್ನು ಬೇಧಿಸಿದ ಬೆಳಗಾವಿ ಜಿಲ್ಲಾ ಪೋಲೀಸರು

ಬೆಳಗಾವಿ-ಬೆಳಗಾವಿ ಜಿಲ್ಲೆಯ ಗೋಕಾಕ ಹಾಗು ಘಟಪ್ರಭಾ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಒಟ್ಟು ೯ ಕಳ್ಳತನದ ಪ್ರಕರಣಗಳನ್ನು ಪತ್ತೆ ಮಾಡಿ ಮೂರು ಜನ ಆರೋಪಿಗಳನ್ನು ಬಂಧಿಸಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಆರೋಪಿತರಾದ ರವಿ ರಾಮೇಶ ಬೋವಿ,ಹೊಸ ದುರ್ಗ,ಭರತ ನಾಗರಾಜ,ವೆಂಕಟೇಶ ಬೋವಿ ಎಂಬಾತರನ್ನು ಬಂಧಿಸಿ,೩೯೩ ಗ್ರಾಂ ಚಿನ್ನಾಭರಣ ೭೫೦ ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಉಸ್ತುವಾರಿ ಎಸ್ ಪಿ ಧರ್ಮೇಂದ್ರ ಕುಮಾರ ಮೀನಾ ತಿಳಿಸಿದರು …

Read More »