Breaking News
Home / ಕ್ರೈಮ್ ಸುದ್ದಿ (page 8)

ಕ್ರೈಮ್ ಸುದ್ದಿ

ಕ್ರೈಮ್ ಸುದ್ದಿ

ಪೋಲೀಸರ ದಾಳಿ, ಆಕ್ರಮ ಮರಳು ವಶ

  ಬೆಳಗಾವಿ: ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ೯ ಲಾರಿಗಳನ್ನು ಇಂದು ಬೆಳಿಗ್ಗೆ ನಗರ ಪ್ರವೇಶಿಸುತ್ತಿದ್ದಂತೆಯೇ ಟ್ರಾಫಿಕ್ ಹಾಗೂ ಸಿಸಿಐಬಿ ಪೊಲೀಸರು ದಾಳಿ ನಡೆಸಿ ೯ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಮಿಷ್ನರ್ ಟಿ. ಜೆ. ಕೃಷ್ಣಭಟ್ ಹಾಗೂ ಡಿಸಿಪಿ ಅಮರನಾಥರೆಡ್ಡಿ ಮಾರ್ಗದರ್ಶನದಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಪೆಕ್ಟರ್ ಜಾವೇಧ್ ಮುಶಾಪುರಿ ಹಾಗೂ ಸಿಸಿಐಬಿ ಇನ್ಸಪೆಕ್ಟರ್ ಎ. ಸ್. ಗುದಗೊಪ್ಪ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಪ್ರತಿ ಲಾರಿಯ ಅಂದಾಜು ಮರಳಿನ ಮೊತ್ತ ೨೫ …

Read More »

ಕಂಬಳಿ ಹೊತ್ಕೊಂಡ್ರು…ನಾಲ್ಕು ಲಕ್ಷ ಕದ್ಕೊಂಡ್ರು..

ಬೆಳಗಾವಿ- ಬೆಳಗಾವಿಯ ಮಹಾಂತಶ ನಗರದಲ್ಲಿರುವ ಆದಿತ್ಯ ಮಿಲ್ಜ ಕೇಂದ್ರ ಕಚೇರಿಯ ಕೀಲಿ ಮುರಿದ ಕಳ್ಳರು ಕಚೇರಿಗೆ ನುಗ್ಗಿ ಟ್ರೇಝರಿಯ ಲಾಕರ್ ಮುರಿದು ನಾಲ್ಕು ಲಕ್ಷ ೨೬ ಸಾವಿರ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಕಚೇರಿಯಲ್ಲಿ ಸಿಸಿ ಟಿವ್ಹಿ ಕ್ಯಾಮರಾ ಇದೆ ಅನ್ನೋದನ್ನ ಮೊದಲೇ ಅರಿತಿದ್ದ ಕಳ್ಳರು ಕಂಬಳಿ ಹೊತ್ಕೊಂಡು ಕಚೇರಿಯ ಲಾಕ್ ಮುರಿದು ನಂತರ ಟ್ರೇಝರಿಯ ಲಾಕ್ ಮುರಿದ ದೃಶ್ಯಾವಳಿಗಳು ಸಿಸಿಟಿವ್ಹಿ ಕ್ಯಾಮರಾದಲ್ಲಿ ಸೆರೆಯಾಗಿವೆ ಆದಿತ್ಯ ಮಿಲ್ಕ ಔಟಲೆಟ್ ಗಳಿಂದ ಪ್ರತಿ …

Read More »

ಆಕಸ್ಮಿಕ ಬೆಂಕಿ ಸುಟ್ಟು ಭಸ್ಮವಾದ ಮನೆ, ಮೂರು ಕುಟುಂಬಗಳ ಬೀದಿ ಪಾಲು..

ಬೆಳಗಾವಿ- ಬೆಳಗಾವಿಯ ಹಳೇಯ ಗಾಂಧೀ ನಗರದಲ್ಲಿರುವ ಮನೆಯೊಂದು ಹೈ ವೋಲ್ಟೇಜ್ ನಿಂದಾಗಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಮನೆಯಲ್ಲಿನ ಎಲ್ಲ ಸಾಮುಗ್ರಿಗಳು ಬೆಂಕಿಗಾಹುತಿಯಾಗಿವೆ ಹಳೆಯ ಗಾಂಧಿನಗರದಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು ಜಾಂಬಳೆ ಕುಟುಂಬಕ್ಕೆ ಸೇರಿದ ಈ ಮನೆಯಲ್ಲಿ ಬುಧವಾರ ಮದ್ಯರಾತ್ರಿ ಶಾರ್ಟ ಸರ್ಕ್ಯುಟ್ ನಿಂದಾಗಿ ಮನೆಗೆ ಬೆಂಕಿ ತಗಲಿ ಮನೆಯಲ್ಲಿ ಬೆಂಕಿ ವ್ಯಾಪಿಸಿದಾಗ ನಿದ್ರೆಗೆ ಜಾರಿದ್ದ ಜಾಂಬಳೆ ಕುಟುಂಬ ತಕ್ಷಣ ಎಚ್ಚರವಾಗಿ ಮನೆಯಲ್ಲಿದ್ದ ಎರಡು ತುಂಬಿದ ಸಿಲೆಂಡರ್ ಗಳನ್ನು ಮನೆಯಿಂದ …

Read More »

ಒಣಗಿದ ಕಬ್ಬು ನೇಣು ಬಿಗಿದುಕೊಂಡ ರೈತ

ನೀರು ಇಲ್ಲದೇ ಕಬ್ಬು ಒಣಗಿ ಹೋಗಿದ್ದರಿಂದ ಮನನೊಂದು ರೈತ ಆತ್ಮಹತ್ಯೆ, ತೋಟದ ಬಾವಿಯ ಮೇಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ , ರಮೇಶ ಚೌಗಲಾ (೪೨) ಸಾಲಬಾಧೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ, ಮಾಡಿಕೊಂಡ ದುರ್ದೈವಿಯಾಗಿದ್ದಾನೆ ಎರಡು ಕೊಳವೆ ಬಾವಿ ಕೊರೆಯಿಸಿದರೂ ವಿಫಲವಾದ ಹಿನ್ನೆಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಿಂದ ೧.೫ ಲಕ್ಷ, ೨ ಲಕ್ಷ ಕೈಸಾಲ ಮಾಡಿಕೊಂಡಿದ್ದ ರೈತ ರಮೇಶ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರಗಟ್ಟಿ …

Read More »

ಖಾಸಗಿ ಬಸ್ ಪಲ್ಟಿ ೨೨ ಜನರಿಗೆ ಗಾಯ

ಬೆಳಗಾವಿ ಮದುವೆ ಸಮಾರಂಭಕ್ಕೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಐದು ತಿಂಗಳ ಮಗು ಸೇರಿದಂತೆ ನಾಲ್ವರು ಮಕ್ಕಳ ಜತೆ ಒಟ್ಟು 22 ಮಂದಿ ಗಾಯಗೊಂಡ ಘಟನೆ ನಗರದ ಹೊರವಲಯದ ಕಾಕತಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭಾನುವಾರ ನಡೆದಿದೆ. ಗೋಕಾಕ್ ತಾಲೂಕಿನ ಸಂಕನಕೇರಿ ಗ್ರಾಮದ ಸಿದ್ದಪ್ಪ ಮತ್ತು ಬಾಬಾಸಾಬ್ ಎನ್ನುವ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ನಗರದ ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ಊರಿನ ಐದು ತಿಂಗಳ …

Read More »

ಬಿಸಿ..ಬಿಸಿ..ಚಹಾ ಸಿಗಲಿಲ್ಲ ಅಂತ.ಮೂರನೇಯ ಮಹಡಿಯಿಂದ ಹಾರಿದ..ಅಜ್ಜ..

ಬೆಳಗಾವಿ- ಬಿಸಿ ಬಿಸಿ ಚಹಾ ಕೊಡಲಿಲ್ಲ ಅಂತ ಹೆಂಡತಿಯ ಜೊತೆ ಜಗಳಾಡಿ ಸಿಟ್ಟಿಗೆದ್ದು ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೬೩ ವರ್ಷದ ಅಜ್ಜ ಮಲಪ್ರಭಾ ವಾರ್ಡಿನ ಮೂರನೇಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಆಥಣಿ ತಾಲೂಕಿನ ಕೋಕಟನೂರ ಗ್ರಾಮದ ೬೩ ವರ್ಷ ವಯಸ್ಸಿನ ನಿಂಗಪ್ಪ ಕಳೆದ ಒಂದು ತಿಂಗಳಿನಿಂದ ಮೂತ್ರಪಿಂಡದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಮಳೆ ಬೀಳುತ್ತಿದೆ ಚಳಿ ಜಾಸ್ತಿಯಾಗಿದೆ ಚಹಾ ತರುವಂತೆ ತನ್ನ ಮಡದಿಗೆ ತಿಳಿಸಿದ್ದಾನೆ …

Read More »

ಮಹಾದಾಯಿ ಮದ್ಯಸ್ಥಿಕೆಗೆ ಪ್ರಧಾನಿ ಮುಂದಾಗುವಂತೆ ಜೆಡಿಎಸ್ ಆಗ್ರಹ

ಬೆಳಗಾವಿ / ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಯಾಗಿರುವ ಕಳಸಾ ಬಂಡೂರಿ ವಿವಾದವನ್ನು ಪ್ರಧಾನಿ ನರೇಂದ್ರ ಮೋದಿ ಯವರು ಮದ್ಯಸ್ಥಿಕೆ ವಹಿಸಿ ಬಗೆಹರಿಸಬೇಕೇಂದು ಆಗ್ರಹಿಸಿ ಪ್ರಧಾನಿಗೆ ಮನವಿ ನೀಡಲು ಹೊರಟಿದ್ದ ಜೆಡಿಎಸ್ ಮುಖಂಡರನ್ನು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೋಲಿಸರು ಬಂದಿಸಿದರು .ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ್ದ ಜೆಡಿಎಸ್ ಜಿಲ್ಲಾದ್ಯಕ್ಷ ಪಿ ಎಫ್ ಪಾಟೀಲ ಹಾಗೂ ಜಿಪಂ ಸದಸ್ಯ ಶಂಕರ ಮಾಡಲಗಿ ಪ್ರಧಾನಿ ಭೇಟಿಗೆ ಅವಕಾಶ ನೀಡುವಂತೆ ಜಿಲ್ಲಾಡಳಿತ ಹಾಗೂ ಬಿಜೆಪಿ ಸಂಸದರಲ್ಲಿ …

Read More »

ಕನಡ ಶಾಲೆಯ ದ್ವಂಸ ಕನ್ನಡಿಗರ ಆಕ್ರೋಶ

ಬೆಳಗಾವಿ-ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ತೀವ್ರಗೊಂಡಿದೆ. ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನ ಆಚರಣೆ ಮಾಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಇಂದು ದುಷ್ಕರ್ಮಿಗಳು ಕನ್ನಡ ಶಾಲೆಯೊಂದಕ್ಕೆ ದ್ವಂಸಗೊಳಿಸಿದ್ದಾರೆ. ಕನ್ನಡ ಶಾಲೆ ಧ್ವಂಸ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.‌ ಹಿಗೇ ಸುಟ್ಟು ಭಸ್ಮವಾದ ದಾಖಲೆಗಳು, ಚೆಪ್ಪಾಪಿಲ್ಲಿಯಾದ ಶಾಲೆಯ ಡೆಸ್ಕಗಳು. ಇದು ಬೆಳಗಾವಿ ನಗರದ ಶಹಾಪುರದ ಭಾರತ ನಗರದ ಕನ್ನಡ ಶಾಲೆ ನಂ.೧೭. ನಿನ್ನೆ ತಡರಾತ್ರಿ ದುಷ್ಕರ್ಮಿಗಳು ದುಷ್ಕೃತ್ಯ ಎಸಗಿದ್ದಾರೆ. …

Read More »

ಸರ್ಕಾರದ ಮೂಗು ಕಟ್ ಮಾಡ್ತಾರಂತೆ ….

ಬೆಳಗಾವಿ- ಅಧಿವೇಶನಕ್ಕೆ ವಿರುದ್ಧವಾಗಿ ನಾವು ಈ ಬಾರಿಯೂ ಮಹಾಮೇಳಾವ್ ಆಚರಿಸುತ್ತೇವೆ.ಎಂದು ಮಾಜಿ ಶಾಸಕ ಮನೋಹರ ಕಿಣೇಕರ,ದೀಪಕ ದಳವಿ ಪುಂಡಾಟಿಕೆಯ ಹೇಳಿಕೆ.ನೀಡಿದ್ದಾರೆ ೨೦೦೬ರ ಬೆಳಗಾವಿ ಪ್ರಥಮ ಅಧಿವೇಶನ ಸಂದರ್ಭದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರದ ಮೂಗು ಕಟ್ ಮಾಡಿದ್ದೇವೆ. ಮಹಾಭಾರತದಲ್ಲಿ ಶೂರ್ಪಣಿಕೆಯ ಮೂಗು ಯಾವ ರೀತಿ ಕಟ್ ಮಾಡಿದರೋ ಅದೇ ರೀತಿಯಲ್ಲಿ ಈ ಬಾರಿಯೂ ಮೂಗು ಕಟ್ ಮಾಡುತ್ತೇವೆ. ಇದು ಪ್ರತಿ ವರ್ಷ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್ ನಡೆಸುತ್ತೇವೆ.ಎಂದು ವಿವಾದಾತ್ಮಕ ಹೇಳಿಕೆ …

Read More »

ಬೆಳಗಾವಿಯಲ್ಲಿ ನವಜಾತ ಶಿಶು ಪತ್ತೆ

ಬೆಳಗಾವಿ: ನಗರದ ಶಹಾಪೂರದ ಮಹಾತ್ಮ ಫುಲೆ ಮಾರ್ಗದ ದೇವಸ್ಥಾನ ಸಮೀಪ ಬೆಳೆದಿದ್ದ ಗಿಡಗಂಟಿಗಳಲ್ಲಿ ಆಗತಾನೆ ಹುಟ್ಟಿದ ನವಜಾತ ಗಂಡು ಶಿಶುವನ್ನು ಎಸೆದ ಘಟನೆ ಗುರುವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ. ಬಹುತೇಕ ಈ ಶಿಶುವನ್ನು ಬುಧವಾರ ತಡರಾತ್ರಿಯಲ್ಲಿ ಬಿಟ್ಟು ಹೋಗಲಾಗಿತ್ತು. ಬೆಳಗಾಗುತ್ತಿದ್ದಂತೆ ಹೋಗ ಬರುವ ಜನ ಮಗುವಿನ ರೋದನ ಕೇಳಿ ಗಮನಿಸಿದಾಗ, ನವಜಾತ ಶಿಶು ಕಂಡುಬಂತು. ಸ್ಥಳೀಯ ಕೆಲವರು ಸಮಾಜ ಸೇವಕ ವಿಜಯ ಮೋರೆ ಅವರಿಗೆ ದೂರವಾಣಿ ಕರೆ ಮಾಡಿ …

Read More »