Home / ಸಿನೆಮಾ / ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಪವರ್ ಸ್ಟಾರ್..!

ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಪವರ್ ಸ್ಟಾರ್..!

ಬೆಳಗಾವಿ-ದೊಡ್ಮನೆ ಹುಡುಗ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ ರಾಜಕುಮಾರ  ಶನಿವಾರ ಬೆಳಗಾವಿಗೆ ಭೇಟಿ ನೀಡಿ
ಬೆಳಗಾವಿ ಅಭಿಮಾನಿಗಳಿಗೆ ದನ್ಯವಾದ ಹೇಳಿದರು

ಮದ್ಯಾಹ್ನ ನಗರದ ಚನ್ನಮ್ಮ ವೃತ್ತಕ್ಕೆ ಆಗಮಿಸಿದ  ಅವರು ವೀರ ರಾಣಿ ಚನ್ನನಮ್ಟಮಾಜಿಯ ಪ್ರತಿ,ಮೆಗೆ ಮಾಲಾರ್ಪಣೆ ಮಾಡಿದರು ಸಾವಿರಾರು ಸಂಖ್ಯಯಲ್ಲಿ ಸೇರಿದ್ದ ಻ವರ ಻ಭಿಮಾನಿಗಳು ಜೋರಾದ ಕರತನಾಡದ ಮೂಲಕ  ಪುನೀತ ರಾಜಕುಮಾರ.ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡರು

ನೆಚ್ಚಿನ ನಟನ ನೋಡಲು  ಸಾವಿರಾರು ಅಭಿಮಾನಿಗಳು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರ ಹರಸಹಾಸ.ಪಡಬೇಕಾಯಿತು
ಲಾಠಿ ಏಟಿನ ಮೂಲಕ ಪೋಲಿಸರು ಅಭಿಮಾನಿಗಳನ್ನು ನಿಯಂತ್ರಿಸಿದರು ಇದರಿಂದಚೆನ್ನಮ್ಮ ವೃತ್ತದಲ್ಲಿ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು
ನಟ ಪುನೀತ.ಜನರತ್ತ ಕೈ ಬಿಸಿ ಅಭಿನಂದನೆ ಸಲ್ಲಿಸಿದರು ಚೆನ್ನಮ್ಮ ಸರ್ಕಲ್ ನಿಂದ ಸಂತೋಷ -ನಿರ್ಮಲ ಚಿತ್ರಮಂದಿರದವರೆಗೆ ತೆರೆದ ಜೀಪಿನಲ್ಲಿ  ಪುನೀತ ರಾಜಕುಮಾರ  ಅವರನ್ನು ಮೆರವಣಿಗೆಯ ಮೂಲಕ ಅವರ ಅಭಿಮಾನಿಗಳು.ಕರೆದೊಯ್ದರು.

ಈ ಸಂಧರ್ಭದಲ್ಲಿ ಮಾದ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ದೊಡ್ಮನೆ ಚಿತ್ರಕ್ಕೆ ಅಪಾರ ಮೆಚ್ಚುಗೆ ಈ ಭಾಗದಲ್ಲಿ ವ್ಯಕ್ತವಾಗಿದೆ. ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಂದಿದ್ದೇನೆ. ಮಹದಾಯಿ ವಿಚಾರದಲ್ಲಿ ರಾಜ್ಯದ ಜನ ಏನೆ ನಿರ್ಧಾರ ಕೈಗೊಂಡ್ರು ಅವರಿಗೆ ನಮ್ಮ ಬೆಂಬಲವಿದೆ. ಬೆಳಗಾವಿಯಲ್ಲಿ ನಟ ಪುನಿತರಾಜಕುಮಾರ್ ಹೇಳಿದರು

Check Also

ಸತೀಶ ಜಾರಕಿಹೊಳಿ ಹೈಕಮಾಂಡ್ ಚಿತ್ರದ ಆಡಿಶನ್ ಗೆ ಸಿದ್ಧರಾಮಯ್ಯ ಹಾಜರ್

ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ ನಿರ್ಮಾಣದ ಹೈಕಮಾಂಡ ಚಿತ್ರದ ಆಡಿಶನ್ ಬೆಳಗಾವಿಯಲ್ಲಿ ನಡೆಯಿತು ಇದರಲ್ಲಿ ಜ್ಯುನೀಯರ ಸಿದ್ಧರಾಮಯ್ಯ ಪಾಲ್ಗೊಂಡು ಎಲ್ಲರ …

Leave a Reply

Your email address will not be published. Required fields are marked *