Breaking News
Home / ಬೆಳಗಾವಿ ನಗರ / ಸಣ್ಣ ನೀರಾವರಿ ಸಚಿವ ಟಿಬಿ ಜಯಚಂದ್ರ ಬೆಳಗಾವಿಗೆ

ಸಣ್ಣ ನೀರಾವರಿ ಸಚಿವ ಟಿಬಿ ಜಯಚಂದ್ರ ಬೆಳಗಾವಿಗೆ

ಬೆಳಗಾವಿ- ಕಾನೂನು ,ಸಂಸದೀಯ,ಹಾಗು ಸಣ್ಣ ನೀರಾವರಿ ಸಚಿವ ಟಿಬಿ ಜಯಚಂದ್ರ ಅವರು ಸೋಮವಾರ ದಿನಾಂಕ 19 ರಂದು ಬೆಳಿಗ್ಗೆ10 ಘಂಟೆಗೆ ಬೆಳಗಾವಿ ನಗರಕ್ಕೆ ಆಗಮಿಸಲಿದ್ದಾರೆ
ಬೆಳಿಗ್ಗೆ 11 ಘಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಪ್ರಗತಿ ಪರಶೀಲನೆ ನಡೆಸಿ ಮದ್ಯಾಹ್ನ 3-ಘಂಟೆಗೆ ಸುವರ್ಣ ವಿಧಾನ ಸೌಧದಲ್ಲಿ ನಡೆಯಲಿರುವ ಮಾದ್ಯಮ ಅಕ್ಯಾಡಮಿಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *