Breaking News

ಆನಂದ ಅಪ್ಪುಗೋಳ್ ಪರಾರಿ , ರಾಯಣ್ಣ ಸೊಸೈಟಿಯ ಗ್ರಾಹಕರು ದಿಕ್ಕಾಪಾಲು

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಟ್ಟಿರುವ ಗ್ರಾಹಕರು ಈಗ ಸಂಪೂರ್ಣವಾಗಿ ಕಂಗಾಲಾಗಿದ್ದು ಗ್ರಾಹಕರ ಪರದಾಟ ಇಂದಿಗೂ ಮಂದುವರೆದಿದೆ
ಬ್ಯಾಂಕಿನಲ್ಲ ಹಣ ಠೇವಣಿ ಇಟ್ಡಿರುವ ನೂರಾರು ಜನ ಗ್ರಾಹಕರು ಇಂದು ಮೊದಲು ಡಿಸಿ ಕಚೇರಿಯ ಮುಂದೆ ಸೆರಿ ನಂತರ ಚನ್ನಮ್ಮ ವೃತ್ತದಲ್ಲಿಜನ ಪ್ರತಿಭಟನೆ ಮಾಡಿ ನಂತರ ಸಾಹಿತ್ಯಭವನದ ಆವರಣದಲ್ಲಿ ಸೇರಿ ನಂತರ ಮತ್ತೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಭಟಿಸಿ ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು
ಹಣ ಕಳೆದುಕೊಂಡು ಪರದಾಡುತ್ತಿರುವ ಗ್ರಾಹಕರ ಹೋರಾಟ ಕಳೆದ ಒಂದು ವಾದದಿಂದ ನಿರಂತರವಾಗಿ ನಡೆದಿದೆ ಆದರೆ ಸಮಂಧಿಸಿದ ಇಲಾಖೆಯ ಅಧಿಕಾರಿಗಳು ಇನ್ನುವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವದರಿಂದ ಗ್ರಾಹಕರು ಆಕ್ರೋಶ ವ್ಯೆಕ್ತಪಡಸಿದ್ದಾರೆ

ಬ್ಯಾಂಕಿನ ಅಧ್ಯಕ್ಷ ಆನಂದ ಅಪ್ಪುಗೋಳ್ ಈಗ ಪರಾರಿಯಾಗಿದ್ದು ಬ್ಯಾಂಕಿ ಐವತ್ತೆರಡೂ ಶಾಖೆಗಳಲ್ಲಿ ವ್ಯವಹಾರ ಸ್ಥಗಿತಗೊಂಡಿದೆ

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *