ಬಾಲಚಂದ್ರ ಜಾರಕಿಹೊಳಿ ವಾರಂಟಿ.. ಮೂಡಗಿ ತಾಲ್ಲೂಕು ಆಗೋದು ಗ್ಯಾರಂಟಿ

ಬೆಳಗಾವಿ- ಮೂಡಲಗಿ ತಾಲ್ಲೂಕು ಆಗಲೇಬೇಕು ಅಂತ ಕೆಲವರು ಜಾರಕಿಹೊಳಿ ಸಹೋದರರ ವಿರುದ್ಧ ಸಮರ ಸಾರಿದ್ದಾರೆಆದರೆ ಮೂಡಲಗಿ ತಾಲ್ಲೂಕು ಆಯ್ತು ಅಂತ ವಾರದೊಳಗೆ ಆದೇಶ ತರುವ ವ್ಯೆಕ್ತಿ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅನ್ನೋದು ನೂರಕ್ಕೆ ನೂರು ಗ್ಯಾರಂಟಿ

ಮೂಡಲಗಿ ತಾಲ್ಲೂಕು ಆಗಬೇಕಂತ ಹಲವಾರು ಸಮೀತಿಗಳು ಹಲವಾರು ಸರ್ಕಾರಗಳಿಗೆ ವರದಿ ನೀಡಿದ್ದವು ಹಿಂದಿನ ಬಿಜೆಪಿ ಸರ್ಕಾರ ಮೂಡಲಗಿ ಯನ್ನು ತಶಲ್ಲೂಕು ಮಾಡಲಿಲ್ಲ ಅದರ ಹಿಂದಿನ ಸಮ್ಮಿಶ್ರ ಸರ್ಕಾರವೂ ತಾಲ್ಲೂಕು ಮಾಡಲಿಲ್ಲ ಗೋಕಾಕ ತಾಲ್ಲೂಕಿನ ಕೆಲವು ಬಿಜೆಪಿ ನಾಯಕರು ಮೂಡಲಗಿ ತಾಲ್ಲೂಕು ಆಗೋದನ್ನ ತಪ್ಪಿಸಿದವರೇ ಜಾರಕಿಹೊಳಿ ಸಹೋದರರು ಅಂತ ಗೂಬೆ ಕೂರಿಸಿ ಅಧಿಕಾರ ಪಡೆಯಲು ತಂತ್ರಗಾರಿಕೆ ನಡೆಸಿದ್ದಾರೆ ನಡೆಸಲಿ ಅದು ರಾಜಕೀಯ ಆದರೆ ಮೂಡಲಗಿ ತಾಲ್ಲೂಕು ಮಾಡಿ ಆದೇಶ ಕೈಯಲ್ಲಿ ಹಿಡಿದುಕೊಂಡು ಬರೋವ ವ್ಯೆಕ್ತಿ ಬಾಲಚಂದ್ರ ಜಾರಕಿಹೊಳಿ ಅನ್ನೋದು ನೆನಪಿರಲಿ ಬಾಲಚಂದ್ರ ಕೊಟ್ಟ ಮಾತನ್ನು ಉಳಿಸುವ ವ್ಯೆಕ್ತಿ ಈಗ ನಡೆದಿರುವ ಹೋರಾಟ ದ್ವೇಶದ ಯುಕ್ತಿ ಅಷ್ಟೇ ಇದು ಸತ್ಯ…ಇದೇ ನಿತ್ಯ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *