Breaking News

ಬೆಳಗಾವಿಯಲ್ಲಿ ಮಹಾಲಯ ಅಮವಾಸ್ಯೆ ಮಕ್ಕಳ ಬಲಿಗೆ ಯತ್ನ

 

ಬೆಳಗಾವಿಯಲ್ಲಿ ಮಹಾಲಯ ಅಮವಾಸೆಗೆ ಮಕ್ಕಳ ಬಲಿಗೆ ಯತ್ನಿಸಿದ ಮುಸ್ಲೀಂ ಕುಟುಂಬವೊಂದರ ದುಷ್ಕೃತ್ಯ ಬಯಲಾಗಿದೆ ಬೆಳಗಾವಿ ಬಡಕಲಗಲ್ಲಿಯಲ್ಲಿ ಘಟನೆ ನಡೆದಿದ್ದು ಅಮವಾಸ್ಯೆಗೆ ಬಲಿಯಾಗುವ ಮಕ್ಕಳನ್ನು ಹೊಂದಿದ್ದರು ಪೋಲೀಸರು ರಕ್ಷಣೆ ಮಾಡಿದ್ದಾರೆ

ನಿಧಿಗಾಗಿ ಮನೆಯಲ್ಲಿ ಗುಂಡಿತೆಗೆದು ಮಗುವನ್ನ ಬಲಿಕೊಡಲು ಸ್ಕೆಚ್ ಹಾಕಿಕೊಂಡಿದ್ದ ಖದೀಮರು ನಿನ್ನ ರಾತ್ರಿ ಬಲಿಕೊಡಲು ಪ್ರಯತ್ನ ಮಾಡಿದ್ದರು ಖತೀಜಾ ಗೌಸ ಫಿರ್ಜಾದೆ ೧೪ ತಿಂಗಳ ಹೆಣ್ಣು ಮಗುವನ್ನು ಬಲಿ ಕೊಡಲು ತಯಾರಿ ಮಾಡಿಕೊಂಡಿದ್ದರು
ಶೀರಿನಾ ಜಮಾದರ ಸೆರೆ ಸಿಕ್ಕ ಮಹಿಳೆಯಾಗಿದ್ದು ಮನೆ ಮಾಲೀಕನ ಮಗುವನ್ನೆ ಬಲಿಕೊಡಲು ಯತ್ನಿಸಿದ್ದರು 8 ಅಡಿ ಗುಂಡಿತೊಡಿ ಬಲಿಗೆ ಯತ್ನಿಸಿದ್ದರು

ಮಗು ಚಿರಾಟ ಕೇಳಿದ ಸಾರ್ವಜನಿಕರು ಎಚ್ಚೆತ್ತು ತ ಮಗುವಿನ ಬಲಿ ಪ್ರಯತ್ನ ತಡೆದಿದ್ದಾರೆ ನಾಲ್ಕರಿಂದ ಐದು ಮಕ್ಕಳ ಬಲಿಕೊಡಲು ಸ್ಕೆಚ್ ಹಾಕಿದ್ದ ಕಿರಾತಕರ ಪ್ರಯತ್ನ ಕೊನೆಗೂ ಫೇಲ್ ಆಗಿದೆ

ಮಗು ಬಲಿಗೆ ಸ್ಕೆಚ್ ಹಾಕಿದ್ದ ಮಸಾಬಿ ಮುಲ್ಲಾ , ಜಾವೇದ ಮುಲ್ಲಾ, ಫಾರೋಕ್ ಮುಲ್ಲಾ ಹಾಗೂ ಸೋನಾ ಮುಲ್ಲಾ ಪರಾರಿಯಾಗಿದ್ದಾರೆ
ಕೇಸ್ ದಾಖಲಿಸಲು ಮಗುವಿನ ಪೋಷಕರು ಮುಂದಾಗಿದ್ದಾರೆ

ಸೆರೆ ಸಿಕ್ಕ ಮಹಿಳೆಯನ್ನ ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು.
ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *