ಬೆಳಗಾವಿ KIDB ಅಧಿಕಾರಿಗಳು ACB ಬಲೆಗೆ

ಬೆಳಗಾವಿ- ಬೆಳಗಾವಿಯ ACB ಈಗ ಫುಲ್ ಆ್ಯಕ್ಟಿವ್ ಆಗಿದ್ದು ನಗರದ ಲಂಚಕೋರ ಅಧಿಕಾರಿಗಳ ಮೇಲೆ ಬಲೆ ಬೀಸುತ್ತಿದೆ ಬೆಳಗಾವಿಯಲ್ಲಿ ಎಸಿಬಿ ಅಧಿಕಾರುಗ ದಾಳಿ ನಡೆಸಿ ಲಂಚಕೊರ ಅಧಿಕಾರಿಯನ್ನ ಖೆಡ್ಡಾಗೆ ಕೆಡವಿದ್ದಾರೆ.

ಬೆಳಗಾವಿಯ ಕೆ ಐ ಡಿ ಬಿ ವಲಯ ಅಧಿಕಾರಿ ಕಚೇರಿಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕೆ ಐ ಡಿ ಬಿ ವಲಯ ಅಧಿಕಾರಿ ಪ್ರಕಾಶ ಕುಮಾರ ಹಾಗೂ ಕೇಸ್ ವರ್ಕರ್ ಬಸು ಪೂಜಾರ್ ಲಂಚ್ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಬೆಳಗಾವಿ ಎಸಿಬಿ ಎಸ್ಪಿ ಹಾಗೂ ಡಿವೈಎಸ್ಪಿ ಜೆ.ರಘು. ಸಿ ಪಿಐ ವಿಶ್ವನಾಥ ಕಬ್ಬೂರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ೧೫ ಸಾವಿರ ರೂಪಾಯಿ ಲಂಚ ತೆಗೆದುಕೊಳ್ಳುವಾಗ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂತಿಯಾಜಮ್ ತಹಸಿಲ್ದಾರ ಹತ್ತಿರ.

೧೫ ಸಾವಿರ ಬೇಡಿಕೆ ಇಟ್ಟಿದ ಅಧಿಕಾರಿ ಸೇಲ್ ಡೀಲ್ ಮಾಡಿಕೊಡುವುದಾಗಿ ಹೇಳಿ ಹಣ ಬೇಡಿಕೆ ಇಟ್ಟಿದ್ದ ಅಧಿಕಾರಿ.ಈಗ ಎಸಿಬಿ ಬಲೆಗೆ ಬಿದ್ದಿದ್ದಾನೆ

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *