ರೂಪಕ ವಾಹನಗಳ ಗದ್ದಲ ,ದಲಿತ ಸಂಘಟನೆಗಳಿಂದ RTO ಕಚೇರಿಗೆ ಬೀಗ

ಬೆಳಗಾವಿ- ನಾಳೆ ನಡೆಯಲಿರುವ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ರೂಪಕಗಳಿಗೆ RTO ಅಧಿಕಾರಿಗಳು ವಾಹನದ ವ್ಯೆವಸ್ಥೆ ಮಾಡಿ ಕೊಡದೇ ಇರುವದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳ ನಾಯಕರು RTO ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುತ್ತಿದ್ದಾರೆ

ನಗರದ ವಿವಿಧ ದಲಿತ ಸಂಘಟನೆಗಳ ಗುರುವಾರ ಬೆಳಿಗ್ಗೆಯಿಂದಲೇ ವಾಹನ ಗಳನ್ನು ನೀಡುವಂತೆ ಕಚೇರಿಗೆ ಬಂದಿದ್ದರು ಆದರೆ ಅಧಿಕಾರಿಯೊಬ್ಬ ರಜೆ ಹಾಕಿನೆಗೆ ತೆರಳಿದ್ದರಿಂದ ಕೆರಳಿದ ದಲಿತ ಸಂಘಟನೆಗಳ ನಾಯಕರು ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ

ಎಲ್ಲ ಸಂಘಟನೆಗಳಿಗೆ ವಾಹನಗಳನ್ನು ಒದಗಿಸಿ ವಾಹನಗಳಿಗೆ ಡಿಸೈಲ್ ವ್ಯೆವಸ್ಥೆ ಮಾಡುವವರೆಗೆ ಪ್ರತಿಭಟನೆ ನಿಲ್ಲಿಸುವದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ

 

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *