ಪೂನಾ ಬಳಿ ಕಾರು ಅಪಘಾತ ಬೆಳಗಾವಿಯ ಇಬ್ಬರ ದುರ್ಮರಣ ಇಬ್ಬರಿಗೆ ಗಂಭೀರ ಗಾಯ

ಪೂನಾ ಬಳಿ ಕಾರು ಅಪಘಾತ ಬೆಳಗಾವಿಯ ಇಬ್ಬರ ದುರ್ಮರಣ ಇಬ್ಬರಿಗೆ ಗಂಭೀರ ಗಾಯ

ಬೆಳಗಾವಿ- ಬೆಳಗಾವಿಯಿಂದ ಗುಜರಾತಿನ ವಡೋದ್ರಾದಲ್ಲಿ ಸಮಂಧಿಯೊಬ್ಬರ ಅಂತ್ಯಕ್ರಿಯೆ ಮುಗಿಸಿ ಬೆಳಗಾವಿಗೆ ಮರಳುವಾಗ ಪೂನಾ ಬಳಿ ಕಾರು ಅಪಘಾತ ಸಂಭವಿಸಿ ಬೆಳಗಾವಿಯ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಬೆಳಗಾವಿ ಗುಡ್ ಶೆಡ್ ರಸ್ತೆಯ ನಿವಾಸಿ ಕಿರೀಟ ಶಾ ಖಾನ್ ಭಾಯಿ ಮತ್ತು ಇವರ ಮಗ ಸಾಗರ ಗಂಭೀರವಾಗಿ ಗಾಯಗೊಂಡಿದ್ದು ಕಿರೀಟ ಖಾನ್ ಭಾಯಿ ಅವರ ಪತ್ನಿ ಅಲ್ಕಾ ಶಾ (50) ಗುಡ್ ಶೆಡ್ ರೋಡ್ ಕೀರೀಟ ಅವರ ಸಗೋದರಿ ಪ್ರವೀಣ ಮೆಹತಾ ಮೃತಪಟ್ಟಿದ್ದಾರೆ.

ವಡೋದ್ರಾ ವಾಯಾ ಮುಂಬಯಿ ಬೆಳಗಾವಿ- ಗೆ ವಾಪಸ್ ಬರುವಾಗ ಪೂಣೆ ಮಬೈ ನಡುವೆ ಈ ಅಪಘಾತ ಸಂಭವಿಸಿದೆ .

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *