Breaking News

ಬೆಳಗಾವಿ ಜಿಲ್ಲಾಡಳಿತಕ್ಕೆ ಹೌದ್ದೋ ಹುಲಿಯಾ ಎಂದ ಗುಪ್ತ ವಾರ್ತೆ….!!

ಬೆಳಗಾವಿ-ಕೊರೊನಾ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಗಡಿಯಲ್ಲಿ ಸುಸಜ್ಜಿತ ಚೆಕ್ ಪೋಸ್ಟ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಪ್ರಯಾಣಿಕರ ನೋಂದಣಿ ಪ್ರಕ್ರಿಯೆಯ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಿರುವ ಜಿಲ್ಲಾಡಳಿತದ ಬಗ್ಗೆ ಗುಪ್ತವಾರ್ತೆಯ ಹೆಚ್ಚುವರಿ ಆರಕ್ಷಕ ಮಹಾನಿರೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಅಭಿನಂದನಾ ಪತ್ರ ಬರೆದಿದ್ದಾರೆ

ವಿಶೇಷವಾಗಿ ನಿಪ್ಪಾಣಿ ಚೆಕ್ ಪೋಸ್ಟ ನಲ್ಲಿ ಮಾಡಿರುವ ಅತ್ಯುತಮ ವ್ಯೆವಸ್ಥೆಯ ಕುರಿತು ಗುಪ್ತ ವಾರ್ತೆ ಮೆಚ್ಚುಗೆ ವ್ಯೆಕ್ತ ಪಡಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಅಭಿನಂಧನೆ ಸಲ್ಲಿಸಿ ಪತ್ರ ಬರೆದಿದೆ.

ಹಳ್ಳಿ ಭಾಷೆಯಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳಬೇಕಂದ್ರ,ಬೆಳಗಾವಿ ಡಿಸಿ ಸಾಹೇಬರು ಕೊರೋನಾ ಓಡಿಸಲು ಮಾಡಿರುವ ವ್ಯೆವಸ್ಥೆ ನೋಡಿ ರಾಜ್ಯ ಗುಪ್ತ ವಾರ್ತೆ ಹೌದ್ದೋ ಹುಲಿಯಾ ಎಂದಿದೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *