Breaking News

ರಾಜ್ಯೋತ್ಸವದ ದಿನ ಬೆಳಗಾವಿ ನಗರದ ಎಲ್ಲ ಹೊಟೆಲಗಳಲ್ಲಿ ಶೇ.25 ರಷ್ಟು ರಿಯಾಯತಿ..!

ಬೆಳಗಾವಿ-ರಾಜ್ಯೋತ್ಸವದ ದಿನ ಬೆಳಗಾವಿ ನಗರದ ಎಲ್ಲ ಹೊಟೆಲ್ ಗಳಲ್ಲಿ ಶೇ,% 25 ರಷ್ಟು ರಿಯಾಯತಿ ನೀಡಲು ಬೆಳಗಾವಿ ನಗರದ ಹೊಟೆಲ್ ಮಾಲೀಕರ ಸಂಘ ಒಪ್ಪಿಗೆ ಸೂಚಿಸಿದೆ

ಜಿಲ್ಲಾಧಿಕಾರಿ ಎನ್ ಜೈಎರಾಮ ಅವರು ಗುರುವಾರ ತಮ್ಮ ಕಚೇರಿಯಲ್ಲಿ ಹೊಟೆಲ್ ಮಾಲೀಕರ ಸಂಘದ ಸಭೆ ನಡಿಸಿ ಕರ್ನಾಟಕ ರಾಜ್ಯೋತ್ಸವದ ದಿನ ಗ್ರಾಹಕರಿಗೆ ರಿಯಾಯತಿ ನೀಡಬೇಕು ಎಂದು ಮನವಿ ಮಾಡಿಕೊಂಡಾಗ ಹೊಟೆಲ್ ಮಾಲೀಕರು 25 ರಷ್ಟು ರಿಯಾಯತಿ ನೀಡಲು ಒಪ್ಪಿಗೆ ಸೂಚಿಸಿದರು

ಬೆಳಗಾವಿ ಕನ್ನಡ ಹೋರಾಟದಲ್ಲಿ ಬೆಳಗಾವಿ ಮಹಾನಗರದ ಹೊಟೆಲ್ ಮಾಲೀಕರ ಪಾತ್ರ ಮಹತ್ವದ್ದಾಗಿದ್ದು ಕನ್ನಡ ರಾಜ್ಯೋತ್ಸವದ ದಿನ ಗ್ರಾಹಕರು ನಗರದ ೆಲ್ಲ ಹೊಟೆಲ್ ಗಳಲ್ಲಿ ರಿಯಾಯತಿ ಪಡೆಯಬಹುದಾಗಿದೆ

ಇದಾದ ಬಳಿಕ ಡಿಸಿ ಜೈರಾಮ ಅವರು ನಗರ ಪೋಲೀಸ್ ಆಯುಕ್ತರ ಜೊತೆ ಕಾನೂನು ಸುವ್ಯೆವಸ್ಥೆ ಕುರಿತು ಸಮಾಲೋಚನೆ ನಡೆಸಿದರು

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *