ರಾಜ್ಯೋತ್ಸವದ ದಿನ ಬೆಳಗಾವಿ ನಗರದ ಎಲ್ಲ ಹೊಟೆಲಗಳಲ್ಲಿ ಶೇ.25 ರಷ್ಟು ರಿಯಾಯತಿ..!

ಬೆಳಗಾವಿ-ರಾಜ್ಯೋತ್ಸವದ ದಿನ ಬೆಳಗಾವಿ ನಗರದ ಎಲ್ಲ ಹೊಟೆಲ್ ಗಳಲ್ಲಿ ಶೇ,% 25 ರಷ್ಟು ರಿಯಾಯತಿ ನೀಡಲು ಬೆಳಗಾವಿ ನಗರದ ಹೊಟೆಲ್ ಮಾಲೀಕರ ಸಂಘ ಒಪ್ಪಿಗೆ ಸೂಚಿಸಿದೆ

ಜಿಲ್ಲಾಧಿಕಾರಿ ಎನ್ ಜೈಎರಾಮ ಅವರು ಗುರುವಾರ ತಮ್ಮ ಕಚೇರಿಯಲ್ಲಿ ಹೊಟೆಲ್ ಮಾಲೀಕರ ಸಂಘದ ಸಭೆ ನಡಿಸಿ ಕರ್ನಾಟಕ ರಾಜ್ಯೋತ್ಸವದ ದಿನ ಗ್ರಾಹಕರಿಗೆ ರಿಯಾಯತಿ ನೀಡಬೇಕು ಎಂದು ಮನವಿ ಮಾಡಿಕೊಂಡಾಗ ಹೊಟೆಲ್ ಮಾಲೀಕರು 25 ರಷ್ಟು ರಿಯಾಯತಿ ನೀಡಲು ಒಪ್ಪಿಗೆ ಸೂಚಿಸಿದರು

ಬೆಳಗಾವಿ ಕನ್ನಡ ಹೋರಾಟದಲ್ಲಿ ಬೆಳಗಾವಿ ಮಹಾನಗರದ ಹೊಟೆಲ್ ಮಾಲೀಕರ ಪಾತ್ರ ಮಹತ್ವದ್ದಾಗಿದ್ದು ಕನ್ನಡ ರಾಜ್ಯೋತ್ಸವದ ದಿನ ಗ್ರಾಹಕರು ನಗರದ ೆಲ್ಲ ಹೊಟೆಲ್ ಗಳಲ್ಲಿ ರಿಯಾಯತಿ ಪಡೆಯಬಹುದಾಗಿದೆ

ಇದಾದ ಬಳಿಕ ಡಿಸಿ ಜೈರಾಮ ಅವರು ನಗರ ಪೋಲೀಸ್ ಆಯುಕ್ತರ ಜೊತೆ ಕಾನೂನು ಸುವ್ಯೆವಸ್ಥೆ ಕುರಿತು ಸಮಾಲೋಚನೆ ನಡೆಸಿದರು

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *