Breaking News

ಮರಾಠಾ ಕ್ರಾಂತಿ ಮೋರ್ಚಾದಲ್ಲಿ ಸಮಸ್ತ ಮುಸ್ಲೀಂ ಬಾಂಧವರಿಂದ,ಶರಬತ,ನೀರು ಬಾಳೆಹಣ್ಣು ವಿತರಣೆ

ಬೆಳಗಾವಿ- ಬೆಳಗಾವಿಯಲ್ಲಿ ಮರಾಠಾ ಸಮಾಜ ಆಯೋಜನೆ ಮಾಡಿರುವ ಏಕ ಮರಾಠಾ ಲಾಕ್ ಮರಾಠಾ ಕ್ರಾಂತಿ ಮೋರ್ಚಾಗೆ ಬೆಳಗಾವಿಯ ಸಮಸ್ತ ಮುಸ್ಲೀಂ ಬಾಂಧವರು ಬೆಂಬಲ ಸೂಚಿಸಿ ಮೋರ್ಚಾದಲ್ಲಿ ಭಾಗವಹಿಸುವ ಜನರಿಗೆ ಶರಬತ,ಬಾಳೆಹಣ್ಣು ಮತ್ತು ನೀರಿನ ಬಾಟಲ್ ಗಳನ್ನು ವಿತರಿಸಿ ಎಲ್ಲರ ಗಮನ ಸೆಳೆದಿದ್ದಾರೆ

ಬೆಳಗಾವಿ ಭೀಮ್ಸ ಕಾಲೇಜಿನ ಎದುರು ಮಸ್ಲೀಂ ಬಾಂಧವರು ವಿರಿಸುತ್ತಿರುವ ನೀರು ಹಾಗು ಬಾಳೆಹಣ್ಣು ಸ್ವೀಕರಿಸಿದ ಮರಾಠಾ ಬಂಧುಗಳು ಸೌಹಾರ್ದತೆ ಮೆರೆದಿದ್ದಾರೆ

Check Also

ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮರ್ಡರ್…

ಬೆಂಗಳೂರು-ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಮನೆಯಲ್ಲಿ …

Leave a Reply

Your email address will not be published. Required fields are marked *