Breaking News

ನಾಳೆ ಸಂಡೇ ಕರ್ಫ್ಯು ಇಲ್ಲಾ…..

ನಾಳೆ ಸಂಡೇ ಕರ್ಫ್ಯು ಇಲ್ಲಾ…..ಬೆಳಗಾವಿ-ನಾಳೆ ಭಾನುವಾರ ರಾಜ್ಯದಲ್ಲಿ ಕರ್ಫ್ಯು ಇಲ್ಲಾ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

ಕಳೆದ ಭಾನುವಾರ ರಾಜ್ಯದಲ್ಲಿ ಕರ್ಫ್ಯು ಮಾದರಿಯ ಲಾಕ್ ಡೌನ್ ಇತ್ತು .ಪ್ರತಿ ಭಾನುವಾರವೂ ಕರ್ಫ್ಯು ಇರುತ್ತೆ ಅಂತಾ ಸಿಎಂ ಹೇಳಿದ್ರು ಆದ್ರೆ ಇಂದು ಏಕಾ ಏಕಿ ಕರ್ಫ್ಯು ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ.ಹೀಗಾಗಿ ನಾಳೆ ಸಂಡೇ ರಾಜ್ಯದ ಜನರಿಗೆ ಫುಲ್ ರಿಲ್ಯಾಕ್ಸ್

ಸಂಡೇ ಎಂಜಾಯ್ ಮಾಡಿ ಆದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವದನ್ನು ಮರೆಯಬೇಡಿ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *