Breaking News

ಗೋಮೌಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿ ಪ್ರಕರಣ, ಐವರ ಬಂಧನ

ಬೆಳಗಾವಿ- ಬೆಳಗಾವಿಯಿಂದ ಗೋವಾ ರಾಜ್ಯಕ್ಕೆ ಗೋಮೌಂಸ ಸಾಗಿಸುತ್ತಿದ್ದ ವಾಹನಕ್ಕೆ ಕರ್ಲೇ ಗ್ರಾಮದ ಹತ್ತಿರ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರು ಐವರನ್ನು ಬಂಧಿಸಿದ್ದಾರೆ.

ಜೂನ್ 5 ರಂದು ರಾತ್ರಿ ಗೋವಾ ರಾಜ್ಯಕ್ಕೆ ಗೋಮೌಂಸ ಸಾಗಿಸುತ್ತಿದ್ದ ವಾಹನವನ್ನು ಕರ್ಲೇ ಗ್ರಾಮದ ಹತ್ತಿರ ತಡೆದು ಬೆಂಕಿ ಹಚ್ಚಲಾಗಿತ್ತು

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಈ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗಾವಿ ನಗರದ ವಡಗಾವಿಯ ಆಕಾಶ ಮನೋಹರ ವಾಯಿಂಗಡೆ,ವಾಘವಾಡೆ ಗ್ರಾಮದವರಾದ ರವಿ ಯಲ್ಲಪ್ಪಾ ಮುಸಳೆ,ರಾಮಲಿಂಗ ರವಳು ನಾಯಕ,ರಘು ಅರ್ಜುನ್ ಕುಡಚಿಕರ,ಭರಮಣಿ ಚಿನ್ನಪ್ಪಾ ಪಾಟೀಲ ಎಂಬಾತ ರನ್ನು ಬಂಧಿಸಿದ್ದಾರೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *