Breaking News

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸರ್ಪಗಳ ಕಾಟ….!

ಬೆಳಗಾವಿ- ಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮವಾಗಿ ರಾಮದುರ್ಗ ತಾಲೂಕಿನ ಹಲವಾರು ಹಳ್ಳಿಗಳಿಗೆ ನೀರು ನುಗ್ಗಿದೆ. ಒಂದೆಡೆ ವರುಣನ‌ ಕಾಟ ಇನ್ನೊಂದೆಡೆ ಕೊರೋನಾ ‌ಕಾಟ ಇವುಗಳ ಮಧ್ಯೆ ಪ್ರವಾಹ ಸಂತ್ರಸ್ತರಿಗೆ ಹಾವುಗಳ‌ ಕಾಟ ಶುರುವಾಗಿದೆ.

ರಾಮದುರ್ಗ ನಗರದ ವೇನನ ಪೇಟೆ ಸಂತ್ರಸ್ತರಿಗೆ ಹಾವುಗಳು ಬೆಂಬಿಡದೆ ಕಾಡುತ್ತಿವೆ. ಹಾವುಗಳು ಸಂತ್ರಸ್ತರಿಗೆ ಭಾಧಿಸದಂತೆ ಹಗಲು ರಾತ್ರಿಯ ಪಾಳೆಯದಂತೆ ಇಬ್ಬರು ಪಹರೆ ನಡೆಸುತ್ತಿದ್ದಾರೆ.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *