Breaking News

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸರ್ಪಗಳ ಕಾಟ….!

ಬೆಳಗಾವಿ- ಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮವಾಗಿ ರಾಮದುರ್ಗ ತಾಲೂಕಿನ ಹಲವಾರು ಹಳ್ಳಿಗಳಿಗೆ ನೀರು ನುಗ್ಗಿದೆ. ಒಂದೆಡೆ ವರುಣನ‌ ಕಾಟ ಇನ್ನೊಂದೆಡೆ ಕೊರೋನಾ ‌ಕಾಟ ಇವುಗಳ ಮಧ್ಯೆ ಪ್ರವಾಹ ಸಂತ್ರಸ್ತರಿಗೆ ಹಾವುಗಳ‌ ಕಾಟ ಶುರುವಾಗಿದೆ.

ರಾಮದುರ್ಗ ನಗರದ ವೇನನ ಪೇಟೆ ಸಂತ್ರಸ್ತರಿಗೆ ಹಾವುಗಳು ಬೆಂಬಿಡದೆ ಕಾಡುತ್ತಿವೆ. ಹಾವುಗಳು ಸಂತ್ರಸ್ತರಿಗೆ ಭಾಧಿಸದಂತೆ ಹಗಲು ರಾತ್ರಿಯ ಪಾಳೆಯದಂತೆ ಇಬ್ಬರು ಪಹರೆ ನಡೆಸುತ್ತಿದ್ದಾರೆ.

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *