Breaking News

ಬೆಳಗಾವಿ ಟಿಪ್ಪು ಜಯಂತಿ ,ಅನಂತಕುಮಾರ್ ಹೆಗಡೆಗೆ ವಿಶೇಷ ಆಮಂತ್ರಣ

 

ಬೆಳಗಾವಿ- ಮೈಸೂರ ಹುಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು ಆದರೆ ಬೆಳಗಾವಿ ಜಿಲ್ಲಾಡಳಿತ ಟಿಪ್ಪು ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಅನಂತಕುಮಾರ ಹೆಗಡೆ ಅವರನ್ನು ವಿಶೇಷ ಆಮಂತ್ರಿತರೆಂದು ಅವರ ಹೆಸರನ್ನು ಮುದ್ರಿಸಿದೆ
ರಾಜ್ಯಾದ್ಯಂತ ನ.೧೦ ಕ್ಕೆ ಟಿಪ್ಪು ಜಯಂತಿ ಆಚರಣೆ ವಿಚಾರ‌ವಾಗಿ
ಟಿಪ್ಪು ಜಯಂತಿ ಆಚರಣೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಬೇಡಿ ಎಂದು ಮನವಿ ಮಾಡಿದ್ದ ಕೇಂದ್ರ ಸಚಿವ ಅನಂತಕುಮಾತ ಹೆಗಡೆ, ಸಂಸದ ಸುರೇಶ ಅಂಗಡಿ.
ಅನಂತಕುಮಾರ ಹೆಗಡೆ, ಸಂಸದ ಸುರೇಶ ಅಂಗಡಿ ಮನವಿನ್ನು ಪರಿಗಣಿಸದ ಬೆಳಗಾವಿ ಜಿಲ್ಲಾಢಳಿತ.
ಟಿಪ್ಪು ಜಯಂತಿಗೆ ವಿಶೇಷ ಆಮಂತ್ರಿತರು ಎಂದು ಅನಂತಕುಮಾರ ಹೆಗಡೆ ಹೆಸರು.
ಗೌರವಾನ್ವಿತ ಅತಿಥಿಗಳಾಗಿ ಸಂಸದ ಸುರೇಶ ಅಂಗಡಿಗೆ ಆಮಂತ್ರಣ ನೀಡಿದೆ
ಬೆಳಗಾವಿ ಜಿಲ್ಲಾಢಳಿತದ ವತಿಯಿಂದ ಆಯೋಜನೆ ಮಾಡಿದ ಟಿಪ್ಪು ಜಯಂತಿ.
ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅನಂತಕುಮಾರ್ ಹೆಗಡೆ ಅವರ ಹೆಸರು ವಿಶೇಷ ಆಮಂತ್ರಿತರೆಂದು ಮುದ್ರಿಸಲಾಗಿದೆ

Check Also

ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆಗೆ ಸೂಚನೆ

ಬೆಳಗಾವಿ- ಆಪರೇಷನ್ ಸಿಂಧೂರ್ ಯಶಸ್ಸಿಗೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆ ಮಾಡುವಂತೆ ರಾಜ್ಯದ ವಸತಿ,ವಕ್ಫ್ …

Leave a Reply

Your email address will not be published. Required fields are marked *