Breaking News

ಟಿಕೆಟ್.. ಟಿಕೆಟ್ ನಾ ಕೊಡೇ…ನೀ..ಬಿಡೇ..!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಶಾಸಕ ಸಂಜಯ ಪಾಟೀಲ ಧರ್ಮಸ್ಥಳದ ಮಂಜುನಾಥನ ಮೊರೆ ಹೋಗಿ ಶ್ರೀ ವಿರೇಂದ್ರ ಹೆಗಡೆ ಅವರನ್ನು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದು ಟಿಕೆಟ್ ಅನೌನ್ಸ್ ಯಾವಾಗ ಆಗುತ್ತೆ ಎನ್ನುವ ಟೇನಶ್ಯನ್ ದಲ್ಲಿ ಇರುವಾಗಲೇ ದೀಪಾ ಕುಡಚಿ ನನಗೂ ಗ್ರಾಮೀಣ ಕ್ಷೇತ್ರದ ಟಿಕೆಟ್ ಕೊಡಿ ಎಂದು ಸಂಜಯ ಪಾಟೀಲರಿಗೆ ಅರ್ಜಿ ಕೊಡುವ ಮೂಲಕ ಸಂಜಯ ಪಾಟೀಲರ ಟೇನಶ್ಯನ್ ಮತ್ತಷ್ಟು ಹೆಚ್ಚಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಎಲ್ಲಿಲ್ಲದ ಪೈಪೋಟಿ ನಡೆಯುತ್ತಿದೆ.ಮಾಜಿ ಶಾಸಕ ಸಂಜಯ ಪಾಟೀಲ,ನಾಗೇಶ್ ಮನ್ನೋಳಕರ ಧನಂಜಯ ಜಾಧವ ನಡುವೆ ಗುದ್ದಾಟ ನಡೆದಿದೆ.ಈಗ ದೀಪಾ ಕುಡಚಿ ಸಹಿತ ನನಗೂ ಟಿಕೆಟ್ ಕೊಡಿ ಎಂದು ಸಂಜಯ ಪಾಟೀಲರಿಗೆ ಮನವಿ ಅರ್ಪಿಸಿದ್ದಾರೆ.ನಾ ಕೊಡೇ ನೀ ಬಿಡೇ ಎನ್ನುವ ಪರಿಸ್ಥಿತಿ ಈಗ ಗ್ರಾಮೀಣ ಬಿಜೆಪಿಯಲ್ಲಿ ಎದುರಾಗಿದೆ.

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *