Breaking News

ಗಣೇಶ ಮಂಟಪ ಹಾಕುವಾಗ ವಿದ್ಯುತ್ ತಂತಿ ತಗುಲಿ ಯುವಕನ ಸಾವು

ಬೆಳಗಾವಿ – ಬುಧವಾರ ರಾತ್ರಿ ಗಣೇಶ ಮಂಟಪ ಹಾಕುವಾಗ ವಿದ್ಯುತ್ ತಂತಿ ತಗುಲಿ ಗಣೇಶ ಮಂಡಳದ ಯುವಕನೊಬ್ಬ ಸಾವನ್ನೊಪ್ಪಿದ ಘಟನೆ ರಾತ್ರಿ 11 ಘಂಟೆಗೆ ಬೆಳಗಾವಿಯ ರುಕ್ಮಿಣಿ ನಗರದಲ್ಲಿ ನಡೆದಿದೆ

ರುಕ್ಮಿಣಿ ನಗರದ ಲಕ್ಷ್ಮೀ ನಾರಾಯಣ ಮಂದಿರದ ಹತ್ತಿರ ಗಣೇಶ ಮಂಡಳದ ಯುವಕರು ಮಂಟಪ ನಿರ್ಮಿಸುವ ಸಂಧರ್ಭದಲ್ಲಿ ಮೋಹನ ಬೆಳಗುಳಕರ(38) ಎಂಬ ಯುವಕ ಮಂಟಪದ ಛಾವಣಿಗೆ ಹಗ್ಗ ಬಿಗೆಯುವ ಸಂಧರ್ಭದಲ್ಲಿ ಕರೆಂಟ್ ತಗುಲಿ ಈತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಸಂಧರ್ಭದಲ್ಲಿ ಮಾರ್ಗದ ಮದ್ಯದಲ್ಲಿಯೇ ಯುವಕ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ

Check Also

ಬೆಳಗಾವಿಗೆ ಹುಲಿ ಬಂದಿದ್ದು ನೂರಕ್ಕೆ ನೂರು ಸತ್ಯ….!!

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ …

Leave a Reply

Your email address will not be published. Required fields are marked *