Breaking News

ಕನ್ನಡ ಅನುಷ್ಠಾನಕ್ಕೆ ಸೈ…ಕನ್ನಡದ ಬೆಳವಣಿಗೆಗೆ .ಜೈ.ಎಂದ ಡಿಸಿ ಜಿಯಾವುಲ್ಲಾ

ಕನ್ನಡ ಅನುಷ್ಠಾನಕ್ಕೆ ನಾಂದಿ ಹಾಡಿದ ಜಿಲ್ಲಾಧಿಕಾರಿ ಜಿಯಾವುಲ್ಲಾ ಬೆಳಗಾವಿ- ಬೆಳಗಾವಿ ಜಿಲ್ಲಾಡಳಿತ ಕನ್ನಡ ಅನುಷ್ಢಾನ ಸಮೀತಿಯ ಸಭೆ ನಡೆಸಿ ಅದೆಷ್ಟೋ ವರ್ಷಗಳು ಗತಿಸಿವೆ ಗೊತ್ತಿಲ್ಲ ಬಹಳ ವರ್ಷಗಳ ನಂತರ ಡಿಸಿ ಜಿಯಾವುಲ್ಲಾ ಕನ್ನಡ ಅನುಷ್ಠಾನ ಸಮೀತಿಯ ಸಭೆ ನಡೆಸಿ ಬೆಳಗಾವಿ ಜಿಲ್ಲೆಯನ್ನು ಸಂಪೂರ್ಣವಾಗಿ ಕನ್ನಡಮಯ ವನ್ನಾಗಿಸಲು ಖಡಕ್ ಸೂಚನೆ ನೀಡಿದ್ದಾರೆ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ಕನ್ನಡ ಹೋರಾಟಗಾರರ ಸಮ್ಮುಖದಲ್ಲಿ ಸಭೆ ನಡೆಸಿದ ಅವರು ಬೆಳಗಾವಿ,ನಿಪ್ಪಾಣಿ ಖಾನಾಪೂರ ಸೇರಿದಂತೆ ವಿವಿಧ ಪ್ರದೇಶದಲ್ಲಿ …

Read More »

ಬೆಳಗಾವಿಯಲ್ಲಿ ಪನ್ನಿಯ ಅಮಲು ಇಳಿಸಿದ ಪೋಲೀಸರು…

ಬೆಳಗಾವಿ- ನಗರದ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳಿಗೆ ಪನ್ನಿ ಅಮಲು ಪದಾರ್ಥ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ ಬೆಳಗಾವಿ ಪೋಲೀಸರು ಹದಿನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ ಬೆಳಗಾವಿಯಲ್ಲಿ ಪನ್ನಿ ಮುಂಬೈಯಲ್ಲಿ ಗಜನಿ ಎಂದು ಕರೆಯಲ್ಪಡುವ ಅಮಲು ಪದಾರ್ಥನ್ನು ಮುಂಬೈಯಿಂದ ಬೆಳಗಾವಿಗೆ ತಂದು ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿರುವ ಬೆಳಗಾವಿ ಪೋಲೀಸರು ಎರಡೂವರೆ ಲಕ್ಷ ರೂ ಮೌಲ್ಯದ ಪನ್ನಿ ವಶಪಡಿಸಿಕೊಂಡ ಪೋಲೀಸರು ಬೆಳಗಾವಿಯ ಹದಿಮೂರು ಜನ ಯುವಕರನ್ನು ಬಂದಿಸಿ ಮುಂಬೈಯಿಂದ …

Read More »

ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ನಿಶ್ಚಿತ…ಉತ್ತರದಲ್ಲಿ ಬಿಜೆಪಿ ಗೆಲ್ಲೋದು ಖಚಿತ- ಹೆಗಡೆ

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಉಸ್ತುವಾರಿ ಹಾಗು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬೆಳಗಾವಿ ಉತ್ತರ ಮತಕ್ಷೇತ್ರದ ಬೂತ್ ಪದಾಧಿಕಾರಿಗಳ ಸಭೆ ನಡೆಸಿ ಪಕ್ಷದ ಸಶಕ್ತಿಕರಣದ ಕುರಿತು ಪ್ರಗತಿ ಪರಶೀಲನೆ ನಡೆಸಿದರು ಬೆಳಗಾವಿ ಜಿಲ್ಲೆಯ ಖಾನಾಪೂರ ಗೋಕಾಕ ಮತ್ತು ಬೆಳಗಾವಿ ಉತ್ತರ ಮತಕ್ಷೆತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿಕೊಂಡಿರುವ ಅನಂತ ಕುಮಾರ್ ಹೆಗಡೆ ಈ ಮೂರು ಕ್ಷೇತ್ರಗಳಲ್ಲಿ ಈಗಿನಿಂದಲೇ ಗ್ರೌಂಡ್ ವರ್ಕ್ ಆರಂಭಿಸಿದ್ದು ಸೋಮವಾರ ಬೆಳಗಾವಿ ಉತ್ತರ ಮತಕ್ಷೇತ್ರದ …

Read More »

ಬೆಳಗಾವಿಯಲ್ಲಿ ಅನಂತಕುಮಾರ್ ಹೆಗಡೆಗೆ ಕಪ್ಪು ಬಾವುಟ ಪ್ರದರ್ಶಿಸಿದ ದಲಿತ ಸಂಘಟನೆಗಳ ನಾಯಕರು

ಅನಂತಕಯಮಾರ್ ಹೆಗಡೆಗೆ ಕಪ್ಪು ಬಾವುಟ ಪ್ರದರ್ಶನದ ಸ್ವಾಗತ ಬೆಳಗಾವಿ- ಬೆಳಗಾವಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ವಿವಿಧ ದಲಿತ ಸಂಘಟನೆಗಳ ನಾಯಕರು ಕಪ್ಪು ಬಾವುಟ ಪ್ರದರ್ಶನ ಮಾಡುವ ಮೂಲಕ ಪ್ರತಿಭಟುಸಿದರು ಬೆಳಗಾವಿಯ ಚನ್ಬಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಪೂರ್ವ ನಿಯೋಜಿತ ಕಾರ್ಯಕ್ರಮ ಇತ್ತು ಅನಂತಕುಮಾರ್ ಚನ್ನಮ್ಮ ವೃತ್ತಕ್ಕೆ ಆಗಮಿಸುತ್ತಿದ್ದಂತೆಯೇ ಚನ್ನಮ್ಮ ವೃತ್ತದಲ್ಲಿ ಧುಮುಕಿದ ವಿವಿಧ ದಲಿತ ಸಂಘಟನೆಗಳ ನಾಯಕರು ಹೆಗಡೆ …

Read More »

ಸಮವಸ್ತ್ರದೊಳಗೆ ಸುತ್ತು..ಬೆಳಗಾವಿಯಲ್ಲಿ ಶುರುವಾಯ್ತು ಖಡಕ್ ಗತ್ತು…ರೌಡಿಗಳಿಗೆ ಕಾದಿದೆ ಆಪತ್ತು…!!!

ಬೆಳಗಾವಿ- ಸಮವಸ್ತ್ರ ದೊಳಗೆ ಸುತ್ತು ಮುಗಿಸಿರುವ ಬೆಳಗಾವಿ ಪೋಲೀಸ್ ಕಮೀಷನರ್ ಕುಂದಾನಗರಿಯ ಸುತ್ತು ಆರಂಭಿಸಿದ್ದಾರೆ ಆರಂಭದಲ್ಲಿಯೇ ರೌಡಿಗಳ ಖಡಕ್ ಕ್ಲಾಸ್ ತೆಗೆದುಕೊಂಡಿರುವ ಅವರು ತಮ್ಮ ಕೆಲಸದ ಗತ್ತು ತೋರಿಸಿದ್ದಾರೆ ಬೆಳಗಾವಿಗೆ ನೂತನ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡ ಎರಡನೇ ದಿನವೇ ಡಿ.ಸಿ. ರಾಜಪ್ಪ ಇಂದು ಬೆಳಂಬೆಳಿಗ್ಗೆ ಬೆಳಗಾವಿ ರೌಡಿಗಳಿಗೆ ಚಳಿ ಬಿಡಿಸಿದ್ದಾರೆ. ಬೆಳಂಬೆಳಗ್ಗೆ ರೌಡಿ ಪರೇಡ್ ನಡೆಸಿದ ರಾಜಪ್ಪ ನಗರ ವ್ಯಾಪ್ತಿಯಲ್ಲಿ ಬರುವ ಅಪರಾಧಿಗಳು, ರೌಡಿಗಳು ಪರೇಡ್ ನಡೆಸಿ ಪ್ರತಿಯೊಬ್ಬನ …

Read More »

ಸಂವಿಧಾನ ಬದಲಾವಣೆ ಮಾಡಬೆಕೆಂದು ಹೇಳುವವರ ಆರೋಗ್ಯ ತಪಾಸಣೆಯಾಗಲಿ

ಬೆಳಗಾವಿ- ಭಾರತದ ಸಂವಿಧಾನದ ಆಶಯಗಳು ದೇಶದ ಏಕತೆ ಮತ್ತು ಐಕ್ಯತೆಗೆ ಪೂರಕವಾಗಿವೆ ಕಾಲಘಟ್ಟಕ್ಕೆ ತಕ್ಕಂತೆ ಆಗಾಗ ಸಂವಿಧಾನದ ತಿದ್ದುಪಡಿ ಆಗುತ್ತದೆ ಆದರೆ ಈಡೀ ಸಂವಿಧಾನವೇ ಬದಲಾಯಿಸುತ್ತೇನೆ ಎಂದು ಹೇಳುವವರ ಆರೋಗ್ಯ ತಪಾಸಣೆ ಮಾಡುವದು ಒಳ್ಳೆಯದು ಎಂದು ಅಣ್ಣಾ ಹಜಾರೆ ಬೆಳಗಾವಿಯಲ್ಲಿ ಅನಂತಕುಮಾರ ಹೆಗಡೆ ಅವರ ಹೇಳಿಕೆಗೆ ತಿರಗೇಟು ನೀಡಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಭಾರತೀಯ ಸಂವಿಧಾನದ ಆಶಯಗಳು ವಿವಿಧತೆಯಲ್ಲಿ ಏಕತೆ ತಂದಿವೆ ಸಂವಿಧಾನವನ್ನೇ ಬದಲಾಯಿಸಿ ಬಿಡುತ್ತೇವೆ ಎನ್ನುವರನ್ನು ಆರೋಗ್ಯ …

Read More »

ನಮ್ಮಪ್ಪಂದಿರೇನು ಬಿಟ್ಟಿ ಸಿಕ್ಕಿದ್ದಾರಾ..? ಸಿಎಂಗೆ ಕುಮಾರಸ್ವಾಮಿ ಪ್ರಶ್ನೆ

ಬೆಳಗಾವಿ- ಸಿಎಂ ಸಿದ್ದರಾಮಯ್ಯ ಗೆ ಮಾಜಿ ಸಿಎಂ ಕುಮಾರಸ್ವಾಮಿ ಬೆಳಗಾವಿಯಲ್ಲಿ ಸಖತ್ ತಿರುಗೇಟು ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ ಪ್ರತಿಯೊಂದು ಕಾರ್ಯಕ್ರಮದಲ್ಲಿ ಅವರಪ್ಪನ ಮೇಲೆ ಆಣೆ ಅವರು ಸರ್ಕಾರ ರಚಿಸಲ್ಲ ಅಂತ ಹೇಳ್ತಾರೆ. ನಮ್ಮಪ್ಪಂದಿರೇನು ಇವರಿಗೆ ಬಿಟ್ಟಿ ಸಿಕ್ಕಿದ್ದಾರಾ.. ಬೇಕಾದ್ರೆ ಸಿಎಂ ಅವರಪ್ಪನ ಮೇಲೆ ಆಣೆ ಹಾಕೊಳ್ಳಿ.ಎಂದು ಕುಮಾರಸ್ವಾಮಿ ಸಿಎಂ ಸಿದ್ರಾಮಯ್ಯ ನವರಿಗೆ ತಿರಗೇಟು ನೀಡಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದ ಘನತೆ ಗೌರವ ಕಡೆಮೆ ಮಾಡಬೇಡಿ. ಸಿದ್ರಾಮಯ್ಯನವರೇ …

Read More »

ಶಿಷ್ಟಾಚಾರ ಉಲ್ಲಂಘಣೆ ಶಾಸಕ ಸಂಜಯ ಪಾಟೀಲ ಪ್ರತಿಭಟನೆ

ಬೆಳಗಾವಿ: ಮಹಾನಗರ ಪಾಲಿಕೆಗೆ ಬಂದ ಮುಖ್ಯಮಂತ್ರಿಗಳ ವಿಶೇಷ ನೂರು ಕೋಟಿ ರೂ. ಅನುದಾನ ಕಾಮಗಾರಿಗೆ ಶಿಷ್ಟಾಚಾರ ಉಲ್ಲಂಘಿಸಿರುವ ಪಾಲಿಕೆ ಆಯುಕ್ತರ ವಿರುದ್ಧ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಾಮಗಾರಿಗೆ ಚಾಲನೆ ನೀಡಿದ ಪ್ರದೇಶದ ಶಾಸಕರನ್ನೇ ಆಹ್ವಾನಿಸದೇ ಸಚಿವ ರಮೇಶ ಜಾರಕಿಹೊಳಿ ಹಾಗೂ ಪಾಲಿಕೆ ಆಯುಕ್ತ ಶಶಿಧರ ಕುರೇರ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಕಾಂಗ್ರೆಸ್ ಏಜೆಂಟ್‍ರಂತೆ ವರ್ತಿಸುತ್ತಿರುವ ಆಯುಕ್ತರು …

Read More »

ಒಂಬತ್ತು ವರ್ಷ ನಿದ್ದೆ ಮಾಡಿ ಎದ್ದು ಪ್ರತಿಭಟನೆಗಿಳಿದ ಸಂಜಯ ಪಾಟೀಲ- ಹೆಬ್ಬಾಳಕರ

ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಅವರ ವಿಶೇಷ ಪ್ರಯತ್ನದಿಂದಾಗಿ ಮುಖ್ಯಮಂತ್ರಿಗಳ ನೂರು ಕೋಟಿ ವಿಶೇಷ ಅನುದಾನದಲ್ಲಿ ಮಂಜೂರಾಗಿದ್ದ ಒಂಬತ್ತು ಕೋಟಿ ರೂ ಅನುದಾನದ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ ನೀಡಿದರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಿದ್ಧೇಶ್ವರ ನಗರದಲ್ಲಿ ನಾಲಾ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು ಇದಾದ ಬಳಿಕ ಬಂಜಾರಾ ಕಾಲನಿ ಮರಾಠಾ …

Read More »

ಕನ್ನಡದ ಮೇಯರ್ ಆಗೋದನ್ನು ತಪ್ಪಿಸಲು ಸಾಧ್ಯವೇ ಇಲ್ಲ…!!!

ಬೆಳಗಾವಿ- ಬೆಳಗಾವಿ ಮೇಯರ್ ಹಾಗು ಉಪ ಮೇಯರ್ ಅವಧಿ ಮಾರ್ಚ ತಿಂಗಳ ಅವಧಿಗೆ ಮುಗಿಯಲಿದ್ದು ಸರ್ಕಾರ ಮೇಯರ್ ಹಾಗು ಉಪ ಮೇಯರ್ ಸ್ಥಾನ ಗಳಿಗೆ ಮೀಸಲಾತಿ ಪ್ರಕಟಿಸಿದೆ ಗಡಿನಾಡು ಕನ್ನಡಿಗರ ಪಾಲಿಗೆ ಈ ದಿನ ಹಬ್ಬದ ದಿನ ಯಾಕೆಂದರೆ ಈ ಬಾರಿ ಕನ್ನಡದ ಮೇಯರ್ ಆಗೋದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಮೇಯರ್ ಸ್ಥಾನ ಎಸ್ ಟಿ ವರ್ಗಕ್ಕೆ ಮೀಸಲಿಡಲಾಗಿದ್ದು ಈ ವರ್ಗಕ್ಕೆ ಸೇರಿದ ನಗರ ಸೇವಕರು ಎಂಈಎಸ್ ಗುಂಪಿನಲ್ಲಿ ಇಲ್ಲವೇ …

Read More »