Breaking News

ಚಿಕ್ಕೋಡಿಯಲ್ಲಿ ಬಾಲಕನ ಮೇಲೆ ಹಂದಿ ದಾಳಿ

ಚಿಕ್ಕೋಡಿ- ಚಿಕ್ಕೋಡಿಯಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ ಶುಕ್ರವಾರ ಹಂದಿಯೊಂದು ಬಾಲಕನ ಮೇಲೆ ದಾಳಿ ಮಾಡಿ ಕೈಗೆ ಕಚ್ಚಿದ್ದು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

ಚಿಕ್ಕೋಡಿಯಲ್ಲಿ ಹಂದಿ ಮತ್ತು ಮಂದಿ ಇಬ್ಬರೂ ಕೂಡಿಯೇ ವಾಸ ಮಾಡುವಂತಹ ಪರಿಸ್ಥಿತಿ ಎದುರಾಗಿದೆ ಚಿಕ್ಕೋಡಿಯ ಗಲ್ಲ್ಲಿಗಲ್ಲಿ ಗಳಲ್ಲಿ ಹಂದಿ ಸಾಕಾಣೆದಾರರು ಹಂದಿ ಮರಿಗಳನ್ನು ತಂದು ಬಿಡುತ್ತಿದ್ದು ಹಂದಿಗಳ ಹಾವಳಿ ವಿಪರೀತವಾಗಿದೆ

ಚಿಕ್ಕೋಡಿಯಲ್ಲಿ ಮಕ್ಕಳು ಮನೆಯ ಅಂಗಳದಲ್ಲಿ ಆಟ ವಾಡದಂತಹ ಪರಿಸ್ಥಿತಿ ಎದುರಾಗಿದ್ದು ಪುರ ಸಭೆಯ ಅಧಿಕಾರಿಗಳು ಚಿಕ್ಕೋಡಿಯಿಂದ ಹಂದಿ ಹಠಾವೋ..ಆಂದೋಲನ ಆರಂಭಿಸಿ ಚಿಕ್ಕೋಡಿಯಲ್ಲಿ ಸ್ವಚ್ಛತೆ ಕಾಪಾಡಬೇಕಾಗಿದೆ ಹಂದಿ ಮುಕ್ತ ಚಿಕ್ಕೋಡಿ ನಿರ್ಮಿಸಲು ಇಲ್ಲಿಯ ಅಧಿಕಾರಿಗಳು ಶಪಥ ಮಾಡಬೇಕಾಗಿದೆ

Check Also

ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮರ್ಡರ್…

ಬೆಂಗಳೂರು-ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಮನೆಯಲ್ಲಿ …

Leave a Reply

Your email address will not be published. Required fields are marked *