Breaking News

ಇಂದು ಪಾಸಿಟಿವ್ ಇಪ್ಪತ್ತು ಮುಂದುವರೆದ ಮಹಾಮಾರಿ ಆಪತ್ತು…..!

ಬೆಳಗಾವಿ- ಲಕ್ಷ್ಮೀ ಹೆಬ್ಬಾಳರ ಮತ್ತು ರಮೇಶ್ ಜಾರಕಿಹೊಳಿ ಗುದ್ದಾಟದ ನಡುವೆ ಕೊರೋನಾ ಮಹಾಮಾರಿ ಬೆಳಗಾವಿ ಜಿಲ್ಲೆಗೆ ಜೋರಾಗಿ ಗುದ್ದಿದೆ,ಯಾಕಂದ್ರೆ ಈ ಮಹಾಮಾರಿ ಇಂದು ಬೆಳಗಾವಿ ಜಿಲ್ಲೆಯ ಇಪ್ಪತ್ತು ಜನರಿಗೆ ತಗಲಿದೆ

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಕಾಟ ಬಿಡುವಿಲ್ಲದೇ ಕಾಡುತ್ತಿದೆ ಇಂದು ಜಿಲ್ಲೆಯಲ್ಲಿ 20 ಸೊಂಕಿತರು ಪತ್ತೆಯಾಗಿದ್ದು ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 414 ಕ್ಕೇರಿದೆ.

ತೀವ್ರ ಉಸಿರಾಟದ ತೊಂದರೆಯಿಂದ ಕೊಣ್ಣೂರ ಗ್ರಾಮದ 55 ವರ್ಷದ ಮಹಿಳೆ ಸಾವನ್ನೊಪ್ಪದ್ದು,
ಪತ್ತೆಯಾದ 20 ಪ್ರಕರಣಗಳ ಪೈಕಿ ಅಥಣಿ ತಾಲೂಕಿನಲ್ಲಿ 11 ಪ್ರಕರಣ ಪತ್ತೆ
ಬೆಳಗಾವಿ ತಾಲೂಕು 4, ಚಿಕ್ಕೋಡಿ ತಾಲೂಕಿನ ಎರಡು, ರಾಯಬಾಗ, ರಾಮದುರ್ಗ, ಗೋಕಾಕ್ ತಾಲೂಕಿನಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದೆ.

Check Also

ಬೆಳಗಾವಿ ಜಿಲ್ಲೆಯ ಸಮಸ್ಯೆ ಸಿಎಂ ಭೇಟಿಯಾದ ಬೆಳಗಾವಿ ಶಾಸಕರು

ಬೆಂಗಳೂರು- ಬೆಳಗಾವಿ ಜಿಲ್ಲೆಯ ಸಮಸ್ಯೆಗಳನ್ನು ಇಂದು ಸಿಎಂ ಸಿದ್ರಾಮಯ್ಯ ಆಲಿಸಿದರು ಬೆಳಗಾವಿ ಜಿಲ್ಲೆಯ ಇಬ್ಬರು ಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕರು …

Leave a Reply

Your email address will not be published. Required fields are marked *