Breaking News

ರಾಜ್ಯೋತ್ಸವದ ದಿನ ಅಟ್ಯಾಕ್ ಮಾಡಿದವ ಅರೆಸ್ಟ್….

.

ಬೆಳಗಾವಿ- ರಾಜ್ಯೋತ್ಸವದ ದಿನ ಐದಾರು ಜನ ಯುವಕರು ಸೇರಿಕೊಂಡು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು ಈ ಗುಂಪಿನಲ್ಲಿದ್ದ ಯುವಕನೊಬ್ಬ ಪರಾರಿಯಾಗಿದ್ದ

ಪ್ರಕರಣ ದಾಖಲಿಸಿಕೊಂಡಿದ್ದ ಮಾರ್ಕೆಟ್ ಪೋಲೀಸರು ಯುವಕನ ಪತ್ತೆಗಾಗಿ ಶೋಧ ನಡೆಸಿದ್ದರು. ಮಾರಣಾಂತಿಕ ಹಲ್ಲೆ ಮಾಡಿ ಬೆಳಗಾವಿ ಬಿಟ್ಟು ಬೇರೆ ಕಡೆಗೆ ಸೆಟಲ್ ಆಗಿದ್ದ ಖಂಜರಗಲ್ಲಿಯ ಶಹಬಾಜ್ ಅನೀಸ್ ಸೌದಾಗರ ಎಂಬಾತನನ್ನು ಮಾರ್ಕೆಟ್ ಪೋಲೀಸರು ಬಂಧಿಸಿದ್ದಾರೆ.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *