Breaking News

ಲವ್ ಬ್ರೇಕ್.ಲವರ್ ಕುತ್ತಿಗೆ ಹಿಚುಕಿ,ತಾನೂ ನೇಣು ಬಿಗಿದುಕೊಂಡ ಪ್ರೇಮಿ…

ಬೆಳಗಾವಿ- ಲವ್ ಬ್ರೇಕ್ ಆಯ್ತು ಅಂತಾ,ಸಿಟ್ಟಾಗಿ ಹಗ್ಗದಿಂದ ಲವರ್ ಕುತ್ತಿಗೆ ಹಿಚುಕಿ,ಕೊಲೆ ಮಾಡಿದ ಆ ಪ್ರೇಮಿ,ಅದೇ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಮಹಾನಗರದ ಬಸವ ಕಾಲೋನಿಯಲ್ಲಿ ನಡೆದಿದೆ.

ಆತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎಂ.ಎ ಮಾಡುತ್ತಿದ್ದ ವಿಧ್ಯಾರ್ಥಿ,ಅವಳು ಕೆ.ಎಲ್ ಇ. ನರ್ಸಿಂಗ್ ವಿಧ್ಯಾರ್ಥಿ ಹುಡುಗ,ಇಬ್ಬರ ನಡುವೆ ಲವ್ ಬ್ರೇಕ್ ಆದ ಕಾರಣ ಇಬ್ಬರೂ ಲೈಫ್ ಗೆ ಬ್ರೇಕ್ ಹಾಕಿದ್ದಾರೆ.

ಬೆಳಗಾವಿ ನಗರದ ಬಸವಕಾಲೋನಿಯಲ್ಲಿ ಪ್ರೀತಿ ಸಿಗದ ಕಾರಣ ಯುವತಿಯನ್ನು ಕೊಲೆಗೈದು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

ಮೂಲತಃ ಸವದತ್ತಿಯ ಮೂಲದನಾದ ನರ್ಸಿಂಗ್ ಮಾಡುತ್ತಿದ್ದ ರೇಣುಕಾನನ್ನು ಕೊಲೆ ಮಾಡಿದ ರಾಮಚಂದ್ರ ಬಸಪ್ಪ ತೆಣಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಎಪಿಎಂಸಿ ಸಿಪಿಐ ಮಂಜುನಾಥ ಹಿರೇಮಠ ಸೇರಿದಂತೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *