ಪರಿಣಾಮಶೂಲ ಚೂರ್ಣ…ನೋವು ಮಾಯ ಆಗುತ್ತೆ ಸಂಪೂರ್ಣ….!!

ಬೆಳಗಾವಿ- ಆಯುರ್ವೇದ ಕ್ಷೇತ್ರದಲ್ಲಿ ಬೆಳಗಾವಿ ಸದ್ದಿಲ್ಲದೇ ಕ್ರಾಂತಿ ಮಾಡುತ್ತಿದೆ. ಬೆಳಗಾವಿಯಲ್ಲಿ ಬೆನ್ನು,ನೋವು,ಸಂದಿವಾತ,ಹಿಮ್ಮಡಿ ನೋವು,ಮೊನಕಾಲು ನೋವು ಸೇರಿದಂತೆ ಎಲ್ಲ ರೀತಿಯ ಕೀಲು ನೋವುಗಳನ್ನು ನಿವಾರಿಸುವ ಪರಿಣಾಮಶೂಲ ಚೂರ್ಣ ಎಂಬ ಆಯುರ್ವೇದಿಕ್ ಔಷಧಿಯನ್ನು ಬೆಳಗಾವಿಯಲ್ಲಿ ತಯಾರಿಸಲಾಗುತ್ತಿದೆ.

ತೆಂಗಿನಲ್ಲಿ ವಿವಿಧ ಗಿಡಮೂಲಿಕೆ ಗಳನ್ನು ಹಾಕಿ ನಂತರ ಈ ತೆಂಗನ್ನು ಬೆಂಕಿಯಲ್ಲಿ ಸುಟ್ಟು ಪರಿಣಾಮಶೂಲ ಎಂಬ ನೋವು ನಿವಾರಕ ಔಷಧಿಯನ್ನು ಬೆಳಗಾವಿಯಲ್ಲಿ ಸಿದ್ಧಪಡಿಸಲಾಗುತ್ತಿದೆ.

ಬೆಳಿಗ್ಗೆ ಮತ್ತು ರಾತ್ರಿ ಬಿಸಿ ನೀರಿನಲ್ಲಿ ಎರಡು ಚಮಚ ಬಿಸಿ ನೀರಿನಲ್ಲಿ ಸೇವಿಸಿದರೆ,ಎಲ್ಲ ರೀತಿಯ ಕೀಲು ನೋವುಗಳು ಶಾಸ್ವತವಾಗಿ ಮಾಯವಾಗುತ್ತದೆ ಅಂತಾರೆ ಈ ಔಷಧಿಯನ್ನು ಸಿದ್ಧಪಡಿಸಿದವರು.

ಈ ಔಷಧಿ ಸೇವನೆಯಿಂದ ಯಾವುದೇ ರೀತಿಯ ದುಷ್ಪರಿಣಾಮ ಆಗೋದಿಲ್ಲ,ಈ ಔಷಧಿಗಾಗಿ ನೆರೆಯ ಮಹಾರಾಷ್ಟ್ರ,ಗೋವಾ,ಹಾಗು ಕರ್ನಾಟಕದ ವಿವಿಧ ಪ್ರದೇಶದಿಂದ ಬೆಳಗಾವಿಗೆ ಜನ ಬರುತ್ತಿದ್ದಾರೆ.ಇಂದು ಬಾರಿ ಬೆಳಗಾವಿಯ ಸಾಂಬ್ರಾ ರಸ್ತೆಯಲ್ಲಿರುವ ಮಾರುತಿ ನಗರದ ಧನ್ವಂತರಿ ಆರೋಗ್ಯ ಧಾಮಕ್ಕೆ ಭೇಟಿ ಕೊಟ್ಟರೆ ,ಅವರು ಪರಿಣಾಮಶೂಲ ಚೂರ್ಣ ಎಂಬ ನೋವು ನಿವಾರಕ ಔಷಧಿಯನ್ನು ಕೊಡುವದರ ಜೊತೆಗೆ ಮನೆಯಲ್ಲಿಯೇ ಈ ಔಷಧಿಯನ್ನು ಸಿದ್ಧಪಡಿಸುವ ವಿಧಾನವನ್ನು ಹೇಳಿ ಕೊಡುತ್ತಾರೆ

ಹೆಚ್ಚಿನ ಮಾಹಿತಿಗಾಗಿ
7338288755
7022622333
ಈ ದೂರವಾಣಿ ಸಂಖ್ಯೆ ಗಳಿಗೆ ಸಂಪರ್ಕ ಮಾಡಬಹುದು.

.

Check Also

ರೇಖಾ ಗುಪ್ತಾ ದೆಹಲಿ ಸಿಎಂ ಇಂದು ಪ್ರಮಾಣ ವಚನ

ಬೆಳಗಾವಿ- ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನ ಕೊಡುತ್ತಾರೆ ಎನ್ನುವ ವಿಚಾರ ಈಗ ಮತ್ತೊಮ್ಮೆ ಸಾಭೀತಾಗಿದೆ. ಪ್ರಥಮ ಬಾರಿಗೆ …

Leave a Reply

Your email address will not be published. Required fields are marked *