Breaking News

ಚನ್ನಮ್ಮನ ಮೂರ್ತಿಗೆ ಜೇನಿನ ಮುಸುಕು….!

ಹುಬ್ಬಳ್ಳಿ- ಬ್ರಿಟೀಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ಚನ್ನಮ್ಮನ ಮೂರ್ತಿಗೆ ಜೇನು ಮುಸುಕು ಹಾಕಿದೆ.

ಹುಬ್ಬಳ್ಳಿಯ ಹಳೆಯ ಬಸ್ ನಿಲ್ಧಾಣದ ಎದುರಿನ ಚನ್ನಮ್ಮನ ವೃತ್ತದಲ್ಲಿರುವ ಮೂರ್ತಿಗೆ ಜೇನಿನ ಮುಸುಕು,ಅತ್ಯಂತ ಜನನಿಬಿಡ ಪ್ರದೇಶದ್ಲಿರುವ ಈ ಮೂರ್ತಿ ಈಗ ಜನರ ಗಮನ ಸೆಳೆಯುತ್ತಿದೆ.

ಮೂರ್ತಿಯ ಮುಖಕ್ಕೆ ಸಂಪೂರ್ಣವಾಗಿ ಜೇನುನೊಣಗಳು ಮುಸುಕು ಹಾಕಿದ್ದು ವಿಶೇಷವಾಗಿದೆ.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *