Breaking News

ಲಕ್ಷ್ಮೀ ಹೆಬ್ಬಾಳಕರ ಹಳೆಯ ಡ್ರಾವ್ಹರ್ ಮುನ್ನಾ ಖಲ್ಲಾಸ್ …

ಲಕ್ಷ್ಮೀ ಹೆಬ್ಬಾಳಕರ ಹಳೆಯ ಡ್ರಾವ್ಹರ್ ಖಲ್ಲಾಸ್ …

ಬೆಳಗಾವಿ – ಲಕ್ಷ್ಮೀ ಹೆಬ್ಬಾಳಕರ ಹೆಸರು ಹೇಳಿಕೊಂಡು ಅಣ್ಣತಮ್ಮಂದಿರಿಗೆ ಹೊಲದ ವಿಷಯದಲ್ಲಿ ಮೋಸ ಮಾಡಲು ಹೊರಟಿದ್ದ ತಿಗಡಿ ಗ್ರಾಮ ಪಂಚಾಯ್ತಿ ಅದ್ಯಕ್ಷ್ಯ ಮುನ್ನಾ ನನ್ನು ಆತನ ಶತ್ರುಗಳು ಕೊಚ್ಚಿ ಕೊಲೆ  ಮಾಡಿದ್ದಾರೆ

ಈಗ ಸದ್ಯೆ ತಿಗಡಿಯೊಳಗೆ ವಿವಾದಿತಿ ಜಮೀನಿನಲ್ಲಿ ಮುನ್ನಾ ಹತ್ಯೆಯಾಗಿದ್ದು  ಸ್ಥಳಕ್ಕೆ ಪೋಲೀಸರು ಆಗಮಿಸಿದ್ದಾರೆ

 

Check Also

ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮರ್ಡರ್…

ಬೆಂಗಳೂರು-ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಮನೆಯಲ್ಲಿ …

Leave a Reply

Your email address will not be published. Required fields are marked *