Breaking News

ಸೌಧ ಕಟ್ಟಲು ಭೂಮಿ ಕೊಟ್ಟವರಿಗೆ ನೀರು ಕೊಡಿ…!

ಬೆಳಗಾವಿ: ಬುಧುವಾರ ಬೆಳಿಗ್ಗೆ ವಿಧಾನ ಸಭೆಯಲ್ಲಿ ಪ್ರಶ್ನೋತ್ತರ ಕಲಾಪಗಳು ಆರಂಭಬಾಗುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಕ್ಷೆತ್ರದ ಶಾಸಕ ಸಂಜಯ ಪಾಟೀಲ ಹಲಗಾ, ಬಸ್ತವಾಡ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದರು.

ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬೆಳಗಾವಿಯಲ್ಲಿ ಸುವರ್ಣ  ವಿಧಾನ ಸೌಧದ ಕಟ್ಟಡ ಕಟ್ಟಲು ಹಲಗಾ ಬಸ್ತವಾಡ ಗ್ರಾಮದ ರೈತು ನೂರಾರು ಎಕರೆ ಭೂಮಿಯನ್ನು ನೀಡಿದ್ದಾರೆ ಆದರೆ ಸೌಧಕ್ಕೆ ಭೂಮಿ ಕೊಟ್ಟ ಹಲಗಾ ಬಸ್ತವಾಡ ಗ್ರಾಮದ ಜನ ಹಲವಾರು ವರ್ಷಗಳಿಂದ ನೀರಿಗಾಗಿ ಪರದಾಡುತ್ತಿದ್ದಾರೆ ಹಿಡಕಲ್ ಜಲಾಶಯದಿಂದ ಸುವರ್ಣ ಸೌಧಕ್ಕೆ ನೀರು ಪೂರೈಕೆ ಮಾಡಲು ಪೈಪ್ ಲೈನ್ ಮಾಡಲಾಗಿದೆ ಇದೆ ಪೈಪ್ ಲೈನ್ ಮೂಲಕ ಹಲಗಾ ಬಸ್ತವಾಡ ಗ್ರಾಮದ ಜನರಿಗೆ ನೀರು ಪೂರೈಸಬೇಕು ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣೀಸಬೇಕು ಎಂದು ಶಾಸಕ ಸಂಜಯ ಪಾಟೀಲ ಸರ್ಕಾರದ ಗಮನ ಸೆಳೆದರು

Check Also

ಆಟದ ಜಗಳದಲ್ಲಿ ಕೊಲೆಯಾದ ಆಟಗಾರ….!!

ಬೆಳಗಾವಿ -ಆಟದಲ್ಲಿ ಆರಂಭವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ .ಈ ಜಗಳದಲ್ಲಿ ರನ್ನೀಂಗ್ ಚಾಂಪಿಯನ್‌ ಆಟಗಾರನ ಕೊಲೆಯಾಗಿದ್ದು ದುರ್ದೈವದ ಸಂಗತಿಯಾಗಿದೆ. …

Leave a Reply

Your email address will not be published. Required fields are marked *