ರೈಲಿನಲ್ಲಿ ಕಳವು ಮಾಡಿ ಬ್ಯಾಂಕಿನಲ್ಲಿ ಇಟ್ಟಿದ್ದ

ಬೆಳಗಾವಿ- ಸೊಲ್ಲಾಪೂರದಿಂದ ಬಾಗಲಕೋಟೆಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಪರ್ಸ ಕಳುವು ಮಾಡಿದ ಚಾಲಾಕಿಯನ್ನು ಬಂಧಿಸುವಲ್ಲಿ ರೇಲ್ವೆ ಪೋಲೀಸರು ಯಶಸ್ವಿಯಾಗಿದ್ದಾರೆ.

ಮಹಿಳೆಯ ಬ್ಯಾಗ್ ನಲ್ಲಿದ್ದ 40 ಗ್ರಾಂ ತೂಕದ ಮಂಗಳಸೂತ್ರ ಮಾಡಿದ ಆತ ಮಂಗಳಸೂತ್ರವನ್ನು ಬ್ಯಾಂಕಿನಲ್ಲಿ ಒತ್ತೇ ಇಟ್ಟಿದ್ದ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಆರೊಪಿ .ಮಾಳಪ್ಪ @ ಮನೊಜ್ ತಂದೆ ಮಲಕಪ್ಪ ಮಾದರ (೨೫).ಸಾ”ಹಚ್ಯಾಳ್ ತಾ”ಸಿಂದಗಿ ಜಿ”ವಿಜಯಪುರ ಬಂಧಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ‌

ರೇಲ್ವೆ ಪೋಲೀಸ್ ಸಿಪಿಐ ಕಾಳಿಮಿರ್ಚಿ ಸೇರಿದಂತೆ ಪೋಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *