ಬೆಳಗಾವಿ ನಗರಸೇವಕನಿಗೆ ಥಳಿಸಿದ ಕಾಂಟ್ಯಾಕ್ಟರ್

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ನಗರಸೇವಕನ ಮೇಲೆ ಗುತ್ತಿಗೆದಾರನೊಬ್ಬ ಹಲ್ಲೆ ನಡೆಸಿದ ಘಟನೆ ಈಗ ಮಧ್ಯಾಹ್ನ ನಡೆದಿದೆ

ಗುತ್ತಿಗೆದಾರ ಡಿಎಲ್ ಕುಲಕರ್ಣಿ ನಗರ ಸೇವಕ ಸತೀಶ ದೇವರ ಪಾಟೀಲ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದ್ದು ನಗರ ಸೇವಕನ ಶರ್ಟು ಹರಿದಿದೆ ಎಂದು ತಿಳಿದು ಬಂದಿದೆ

ಪಾಲಿಕೆಯ ಮೂರನೆಯ ನೂರು ಕೋಟಿ ರೂ ಅನುದಾನದ ಕಾಮಗಾರಿಗೆ ಸಮಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗಿದ್ದು ಹಲ್ಲೆಗೊಳಗಾದ ನಗರ ಸೇವಕ ಸತೀಶ ದೇವರ ಪಾಟೀಲ ಗುತ್ತಿಗೆದಾರನ ವಿರುದ್ಧ ದೂರು ಕೊಡಲು ಖಡೇಬಝಾರ ಠಾಣೆಗೆ ಧಾವಿಸಿದ್ದಾರೆ

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *