ಬೆಳಗಾವಿ-ಮಲಪ್ರಭಾ ನದಿಯಿಂದ ಗೆದ್ದಿಕೆರೆ ತುಂಬಿಸುವ ಯೋಜನೆ,ನಿನ್ನೆ ಮೊನ್ನೆ ಹುಟ್ಟಿಕೊಂಡ ಯೋಜನೆ ಅಲ್ಲ.ಈ ಯೋಜನೆ ಕಿತ್ತೂರು ಕ್ಷೇತ್ರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು,ನಾಲ್ಕು ದಶಕಗಳ ಹಿಂದೆಯೇ ರೂಪಿಸಿದ ಯೋಜನೆ ಇದಾಗಿದೆ ಎಂ.ಕೆ ಹುಬ್ಬಳ್ಳಿ ಗ್ರಾಮದ ಗೆದ್ದಿಕೆರೆ ಮಲಪ್ರಭಾ ನದಿಯಿಂದ ಕೇವಲ 2.5 ಅಂದ್ರೆ ಎರಡುವರೆ ಕಿ.ಮೀ ಅಂತರದಲ್ಲಿ ಇದೆ. ನದಿಯಿಂದ ಇಷ್ಟೊಂದು ಸಮೀಪವಾಗಿರುವ ಕೆರೆಯನ್ನು ತುಂಬಿಸುವ ಕಾಮಗಾರಿ ಆರಂಭಿಸಲು ನಾಲ್ಕು ದಶಕಗಳೇ ಬೇಕಾದವು. ಇಂದು ಕೆನರಾ ಸಂಸದ ಅನಂತಕುಮಾರ್ ಹೆಗಡೆ ಮತ್ತು ಕಿತ್ತೂರ ಶಾಸಕ …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ