ಮ್ಯಾಜಿಕ್ ಮಾಡದ ಜೋಳಿಗೆ,ರಮೇಶ್ ಸಾಹುಕಾರ್ ಬಾಯಿಗೆ ಹೋಳಿಗೆ….!!! ಬೆಳಗಾವಿ- ಬೆಳಗಾವಿ ಜಿಲ್ಲೆಯ ಉಪ ಸಮರದಲ್ಲಿ ಕಮಲ ತನ್ನ ಕರಾಮತ್ತು ತೋರಿಸಿದ್ದು ಜಿಲ್ಲೆಯ ಗೋಕಾಕ್,ಅಥಣಿ,ಕಾಗವಾಡ ಕ್ಷೇತ್ರಗಳೂ ಬಿಜೆಪಿ ಪಾಲಾಗಿದ್ದು ಕಾಂಗ್ರೆಸ್ ಮತ್ತೆ ಜಿಲ್ಲೆಯಲ್ಲಿ ಸಮಾಪ್ತಿಯಾಗಿದೆ. ಗೋಕಾಕ್ ಕ್ಷೇತ್ರದಲ್ಲಿ ಜಿಡೆಎಸ್ ಪಕ್ಷದ ಜೋಳಿಗೆ ಮ್ಯಾಜಿಕ್ ಮಾಡುವಲ್ಲಿ ವಿಫಲ ವಾಗಿದ್ದು ಗೋಕಾಕಿನ ಹೋಳಿಗೆ ಬಿಜೆಪಿಯ ರಮೇಶ್ ಜಾರಕಿಹೊಳಿ ಅವರ ಬಾಯಿಗೆ ಬಿದ್ದಿದೆ .ಲಖನ್ ಜಾರಕಿಹೊಳಿ ಗೆಲುವು ಸಾಧಿಸದಿದ್ದರೂ ಗೋಲಾಕಿನಲ್ಲಿ ಕಾಂಗ್ರೆಸ್ ಪಕ್ಷದ ಮಾನ ಉಳಿಸಿದ್ದಾರೆ. …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ