ಬೆಳಗಾವಿ- ಶ್ರೀಮಂತ ಪಾಟೀಲ ರಾಜಕಾರಣಕ್ಕ ಬರುವುದಕ್ಕೆ ಮೊದಲು. ರೈತರ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿವರು ಶ್ರೀಮಂತ ಪಾಟೀಲ ರು ತಮ್ಮ ಸಕ್ಕರೆ ಕಾರ್ಖಾನೆ ವತಿಯಿಂದ ನೂರಾರು ರೈತರ ಅನುಕೂಲ ಆಗುವ ನಿಟ್ಟಿನಲ್ಲಿ ಸ್ವಂತ ಖರ್ಚಿನಲ್ಲಿ ಏತ ನೀರಾವರಿ ಯೋಜನೆ ರಸ್ತೆ ಸೇರಿದಂತೆ ಅಭಿವೃದ್ಧಿ ಮಾಡಿ ಕೊಟ್ಟಿದ್ದಾರೆ ಎಂದು ಕುಡಚಿ ಶಾಸಕ ಪಿ ರಾಜೀವ ಹೇಳಿದರು ರಾಜಕಾರಣಕ್ಕೆ ಅವರು ಒಂದ ಕನಸು ಇಟ್ಟುಕೊಂಡು ಬಂದಿದ್ದು.ಜನರಿಗೆ ಒಳ್ಳೆಯ ಅನುಕೂಲ ಆಗುವ ನಿಟ್ಟಿನಲ್ಲಿ ಕನಸು …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ