ಬೆಳಗಾವಿ- ಸವದತ್ತಿ ಯಲ್ಲಮ್ಮನ ದೇವಿಯ ದರ್ಶನ ಮುಗಿಸಿಕೊಂಡು ವಾಪಸ್ ಬರುವಾಗ ಎತ್ತಿನ ಗಾಡಿಯೊಂದು ಕಾರಿನ ಮೇಲೆ ಎರಗಿದ ಪರಣಾಮ ಕಾರಿನ ಚಾಲಕ ಗಂಭೀರಬಾಗಿ ಗಾಯಗೊಂಡ ಘಟನೆ ಬೈಲಹೊಂಗದ ನಯಾನಗರ ಸೇತುವೆ ಮೇಲೆ ಇಂದು ಬೆಳಿಗ್ಗೆ ನಡೆದಿದೆ . ಎತ್ತಿನ ಬಂಡಿಗಳು ನೀವು ಮಂದು- ತಾವು ಮುಂದು ಅಂತಾ ಸ್ಪರ್ಧೆ ಮಾಡಲು ಹೋಗಿ. ಎಡವಟ್ಟು ಮಾಡಿಕೊಂಡಿದ್ದಾರೆ .ಎತ್ತಿನ ಬಂಡಿ ಕಾರಿನ ಮೇಲೆ ಹೇಗೆ ಎರಗಿತು ಅನ್ನೋದನ್ನು ಕಾರಿನಲ್ಲಿದ್ದವರು ಮೋಬೈಲ್ ನಲ್ಲಿ ಶೂಟ್ …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ