ಮಿನಿಸ್ಟರ್ ಇದ್ರೆ ಹಿಂಗಿರಬೇಕಪ್ಪಾ ….ಅವರೇ ನಮ್ಮ ಹೆಮ್ಮೆಯ ಈಶ್ವರಪ್ಪಾ…!!! ಬೆಳಗಾವಿ- ಬೆಳಗಾವಿಯ ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಅಭಿವೃದ್ಧಿಯ ದಿಕ್ಸೂಚಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ,ಶಕ್ತಿ ಕೇಂದ್ರ ಎಂದು ಭಾಷಣ ಬಿಗಿದು ಪ್ರಚಾರ ಪಡೆಯುವ ಮಿನಿಸ್ಟರ್ ಗಳ ಕೊರತೆ ಇಲ್ಲ ಆದ್ರೆ ಮಿನಿಸ್ಟರ್ ಈಶ್ವರಪ್ಪ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ತಮ್ಮ ಇಲಾಖೆಯ ಸಭೆಗಳನ್ನು ನಡೆಸುವ ಮೂಲಕ ಈ ಭಾಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಇತ್ರೀಚಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಬೆಳಗಾವಿಯ …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ