ವಿಜಯಪೂರ ಅಥವಾ ಬಾಗಲಕೋಟೆ ಜಿಲ್ಲೆಯಿಂದ ಸ್ಪರ್ಧೆ- ಯಡಿಯೂರಪ್ಪ

ಬೆಳಗಾವಿ –

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಳಗಾವಿಯ ಬಿಹೆಪಿ ನಾಯಕರು ಅದ್ಧೂರಿಯಾಗಿ ಬರಮಾಡಿಕೊಂಡರು
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು
ನಾನು ದಾಖಲೆಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೆನೆ.
ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದೆನೆ. ಕೆಲ ದಾಖಲೆಗಳನ್ನು ಸರ್ಕಾರವೆ ಸರಿಯಾಗಿ ಕೊಡದೆ ಮುಚ್ಚಿಹಾಕುವ ಕೆಲಸಕ್ಕೆ ಕೈ ಹಾಕಿದೆ ಎಂದು ಯಡಿಯೂರಪ್ಪ ಆರೋಪಿಸಿದರು

ಆದಷ್ಟು ಬೇಗ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡುತ್ತೆನೆ ಎಂದರು

ಬಾಗಲಕೋಟ ಮತ್ತು ಬಿಜಾಪೂರ್ ಜಿಲ್ಲೆಯ ಯಾವುದಾದರು ಒಂದು ಕ್ಷೇತ್ರದಲ್ಲಿ ನಾನು ಸ್ಪರ್ದೆ ಮಾಡುತ್ತೆನೆ.
ಇದರಿಂದ ಉತ್ತರ ಕರ್ನಾಟ ಅಭಿವೃದ್ಧಿ ಆಗತ್ತೆ. ಮತ್ತು ಉತ್ತರ ಕರ್ನಾಟಕದ ಒಬ್ಬ ವ್ಯೆಕ್ತಿ ಸಿ.ಎಂ ಆದಂತೆ ಆಗತ್ತೆ.
ನನ್ನ ಬಿಟ್ಟು ಬೇರೆ ಯಾರು ಕ್ಷೇತ್ರ ಬದಲಾವಣೆ ಮಾಡಲ್ಲಾ ಎಂದು ಯಡಿಯೂರಪ್ಪ ಸ್ಪಷ್ಟ ಪಡಿಸಿದರು

ಶಿವರಾಮ ಕಾರಂತ ಬಡವಣೆಯಲ್ಲಿ ನಾನು ಯಾವ ತಪ್ಪು ಮಾಡಿಲ್ಲಾ.
ನ್ಯಾಯಲಯದ ಮೇಲೆ ನನಗೆ ನಂಬಿಕೆ ಇದೆ ನ್ಯಾಯ ನನ್ನ ಪರವಾಗಿ ಬರುವ ವಿಶ್ವಾಸ ವಿದೆ.
ಎಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಿ.ಎಸ್.ವೈ ಹೇಳಿದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *