Breaking News

ಗಿಡ ಬಿದ್ದು ಐದು ವಾಹನ ಗಡಗಡ….ಮೂವರಿಗೆ ಗಾಯ

ಬಿಳಗಾವಿ- ಬೆಳಗಾವಿ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಗಿಡವೊಂದು ನೆಲಕ್ಕುರಳಿ ಐದು ವಾಹನಗಳು ಧ್ವಂಸಗೊಂಡಿದ್ದು ಮೂವರು ಜನ ಗಾಯಗೊಂಡಿದ್ದಾರೆ

ಜಿಲ್ಲಾ ಮುಖ್ಯ ಅರಣ್ಯಧಿಕಾರಿಯವರ ಕರ್ಯಾಲಯದಲ್ಲಿ ಮಾವಿನಮರ ನೆಲಕ್ಕುರಳಿ ಈ ಘಟಣೆ ನಡೆದಿದ್ದು
ಆರ್ ಎಪ್ ಓ ಗಳು ಬಳಸುತ್ತಿದ್ದ ಬೋಲೊರ್ ಜಿಪ್ ಮೇಲೆ ಮರ ವುರುಳಿ ಎರಡು ಬೊಲೊರೊ ಹಾಗೂ ಓಂದು ಸಿಪ್ಟ್ ದ್ವಂಸಗೊಂಡಿದೆ

ವಾಹನದಲ್ಲಿದ್ದ ಕೆಲವರು ಪಾರಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ

ಗಾಯಗೋಂಡವರ ಹೆಸರು ೧)ಜೋತಿಬಾ ೨)ಪ್ರಸರಾಮ ಇವರು ವಾಹನಚಾಲಕರಾಗಿದ್ದಾರೆ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ೩ ಮುರು ಜನ ಪ್ರಾಣಾಪಾಯದಿಂದಾ ಪಾರಾಗಿದ್ದು ೧)ಗುರು ಮಿರಾಸಿ ೨) ಉಮೇಶ ಚೌಗಲೆ ೩) ಕುಮಾರ್ ಗೌರನವರ ಪಾರಾಗಿದ್ದಾರೆ

Check Also

ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮರ್ಡರ್…

ಬೆಂಗಳೂರು-ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಮನೆಯಲ್ಲಿ …

Leave a Reply

Your email address will not be published. Required fields are marked *