Breaking News
Home / Breaking News / ಗಿಡ ಬಿದ್ದು ಐದು ವಾಹನ ಗಡಗಡ….ಮೂವರಿಗೆ ಗಾಯ

ಗಿಡ ಬಿದ್ದು ಐದು ವಾಹನ ಗಡಗಡ….ಮೂವರಿಗೆ ಗಾಯ

ಬಿಳಗಾವಿ- ಬೆಳಗಾವಿ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಗಿಡವೊಂದು ನೆಲಕ್ಕುರಳಿ ಐದು ವಾಹನಗಳು ಧ್ವಂಸಗೊಂಡಿದ್ದು ಮೂವರು ಜನ ಗಾಯಗೊಂಡಿದ್ದಾರೆ

ಜಿಲ್ಲಾ ಮುಖ್ಯ ಅರಣ್ಯಧಿಕಾರಿಯವರ ಕರ್ಯಾಲಯದಲ್ಲಿ ಮಾವಿನಮರ ನೆಲಕ್ಕುರಳಿ ಈ ಘಟಣೆ ನಡೆದಿದ್ದು
ಆರ್ ಎಪ್ ಓ ಗಳು ಬಳಸುತ್ತಿದ್ದ ಬೋಲೊರ್ ಜಿಪ್ ಮೇಲೆ ಮರ ವುರುಳಿ ಎರಡು ಬೊಲೊರೊ ಹಾಗೂ ಓಂದು ಸಿಪ್ಟ್ ದ್ವಂಸಗೊಂಡಿದೆ

ವಾಹನದಲ್ಲಿದ್ದ ಕೆಲವರು ಪಾರಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ

ಗಾಯಗೋಂಡವರ ಹೆಸರು ೧)ಜೋತಿಬಾ ೨)ಪ್ರಸರಾಮ ಇವರು ವಾಹನಚಾಲಕರಾಗಿದ್ದಾರೆ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ೩ ಮುರು ಜನ ಪ್ರಾಣಾಪಾಯದಿಂದಾ ಪಾರಾಗಿದ್ದು ೧)ಗುರು ಮಿರಾಸಿ ೨) ಉಮೇಶ ಚೌಗಲೆ ೩) ಕುಮಾರ್ ಗೌರನವರ ಪಾರಾಗಿದ್ದಾರೆ

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *