Breaking News

ಕೆಂಡದಲ್ಲಿ ಬಿದ್ದು ಎದ್ದರು,ಕೆಂಡ ಜನರ ಮೇಲೆ ಎರಚಿದರು..!!

ಬೆಳಗಾವಿ-ಮೊಹರಂ ಆಚರಣೆ ವೇಳೆ ಕೆಂಡ ಹಾಯುವ ವೇಳೆ ಯಡವಟ್ಟಾದ ಘಟನೆ,ಕ-ಶಿವಾಪುರ ಗ್ರಾಮದಲ್ಲಿ ನಡೆದಿದೆ.

ಕೆಂಡ ಹಾಯಲು ಹೋಗಿ ಬೆಂಕಿಗೆ ಬಿದ್ದ ಯುವಕ ಮತ್ತೆ ಎದ್ದು ಮುಂದಕ್ಕೆ ಸಾಗಿದ್ದಾನೆ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕೋ-ಶಿವಾಪುರ ಗ್ರಾಮದಲ್ಲಿ ಮೋಹರಂ ಕಿಚ್ಚ ಹಾಯುವಾಗ ಈ ಯಡವಟ್ಟು ನಡೆದಿದೆ.

ಮತ್ತೊಂದೆಡೆ ತಲ್ಲೂರ ಗ್ರಾಮದಲ್ಲಿ ಕೆಂಡ ಹಾಯುವ ವೇಳೆ ಬೆಂಕಿ ಜೊತೆಗೆ ಯುವಕನೊಬ್ಬ ಹುಚ್ಚಾಟ ನಡೆಸಿದ್ದಾನೆ.ಕೆಂಡ ಹಾಯುವ ವೇಳೆ ಕೈಯಿಂದ ಕೆಂಡವನ್ನು ಜನರ ಮೇಲೆ ಎರಚಿದ ಕಿಡಿಗೇಡಿ ಗೊಂದಲ ಮೂಡಿಸಿದ ಘಟನೆಯೂ ನಡೆದಿದೆ.
ಕೆಂಡ ಹಾಯುವ ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಬಾಗಿ ಕೈಯಿಂದ ಕೆಂಡ ಎರಚಿ ಉದ್ಧಟತನ ಪ್ರದರ್ಶಿಸಿದ್ದಾನೆ.ಕೆಂಡದ ಸುತ್ತಮುತ್ತ ನಿಂತಿದ್ದ ಜನರ ಮೇಲೆ ಕೆಂಡ ಎರಚಿದ ಉದ್ಧಟತನ ಪ್ರದರ್ಶಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *