Breaking News
Home / Breaking News / ಬೆಳಗಾವಿ ಇಂಜನೀಯರ್ ಮನೆ ಮೇಲೆ ಎಸಿಬಿ ಪೋಲೀಸರ ರೇಡ್..

ಬೆಳಗಾವಿ ಇಂಜನೀಯರ್ ಮನೆ ಮೇಲೆ ಎಸಿಬಿ ಪೋಲೀಸರ ರೇಡ್..

ಬೆಳಗಾವಿ-ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ‌ಕ್ಕೆ ಸಮಂಧಿಸಿದಂತೆ

ಬೆಳಗಾವಿ ಎಸಿಬಿ ಪೊಲೀಸರು
ಕಿತ್ತೂರು AEE ಸುರೇಶ ಭೀಮಾನಾಯ್ಕಕ್ ಮನೆ ಮೇಲೆ ದಾಳಿ ಮಾಡಿದ್ದಾರೆ

ಎಸಿಬಿ ಡಿವೈಎಸ್ಪಿ ರುಘು ನೇತೃತ್ವದಲ್ಲಿ ೬ ಕಡೆಗಳಲ್ಲಿ ದಾಳಿ ನಡೆದಿದೆ
ಅಕ್ರಮ ಆಸ್ತಿ ಗಳಿಕೆ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ

ಕಿತ್ತೂರು, ಖಾನಪುರ ಸೇರಿ ಬೆಳಗಾವಿ ನಾಲ್ಕು ಕಡೆಗಳಲ್ಲಿ ತಪಾಸಣೆ ಕೈಗೊಂಡ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಇಂಜನಿಯರ್ ಆಕ್ರಮ ಆಸ್ತಿಯನ್ನು ಜಾಲಾಡಿಸುತ್ತಿದ್ದಾರೆ

ಇಂಜನೀಯರ್ ಯಾವ ಯಾವ ಕಡೆ ಆಸ್ತಿ ಮಾಡಿದ್ದಾರೆ ಎಂಬ ಮಾಹಿತಿ ತಿಳಿದ ತಕ್ಷಣ ಅಲ್ಲಿ ದಾಳಿ ನಡೆಯುತ್ತಿದೆ ಈಗ ಸದ್ಯಕ್ಕೆ ಎಸಿಬಿ ಪೋಲೀಸರು ಆರು ಕಡೆ ದಾಳಿ ನಡೆಸಿ ಆಕ್ರಮ ಆಸ್ತಿಯ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ
ಎಸಿಬಿ ಅಸ್ತಿತ್ವಕ್ಕೆ ಬಂದ ಬಳಿಕ ಬೆಳಗಾವಿಯಲ್ಲಿ ನಡೆದ ದೊಡ್ಡ ದಾಳಿ ಇದಾಗಿದೆ

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *