Breaking News

ಹೆಣ್ಣು ಬ್ರೂಣ ಹತ್ಯೆ ,ಡಾಕ್ಟರ್ ಬಂಧನ…

ಬೆಳಗಾವಿ- ಬೆಳಗಾವಿಯಲ್ಲಿ ಹೆಣ್ಣುಭ್ರೂಣ ಹತ್ಯೆ ಪ್ರಕರಣಕ್ಜೆ ಸಮಂಧಿಸಿದಂತೆ ಬೆಳಗಾವಿ ಪೋಲೀಸರು ಬಿ.ಎಚ.ಎಸ.ಎಂ ವೈದ್ಯ ಬಸವರಾಜ ಪುಗ್ತ್ಯಾನಟ್ಟಿ ಬಂಧಿಸಿದ್ದಾರೆ ಬೆಳಗಾವಿ ಖಡೇಬಜಾರ ಪೊಲೀಸರಿಂದ ಕಿರಾತಕ ವೈದ್ಯನ ಬಂಧನ ಮಾಡಲಾಗಿದೆ

ಬೆಳಗಾವಿ ಡಿ.ಎಚ.ಒ ಅಪ್ಪಾಸಾಬ ನರಟ್ಟಿಯಿಂದ ವೈದ್ಯನ ವಿರುದ್ಧ ದೂರು ದಾಖಲು ಹಿನ್ನಲೆಯಲ್ಲಿ ವೈದ್ಯನ ಬಂಧನ ಮಾಡಲಾಗಿದೆ

ಆರೋಗ್ಯ ಇಲಾಖೆ ಅಧಿಕಾರಿಗಳ ತನಿಖೆಯಲ್ಲಿ ವೈದ್ಯ ಬಸವರಾಜ ಗರ್ಭಪಾತಕ್ಕೆ ಯತ್ನಿಸಿದ್ದು ಕಂಡು ಬಂದಿದೆ ವೈಷ್ಣವಿ ಮೋಹಿತೆ ಎಂಬ ಮಹಿಳೆ ಗರ್ಭಪಾತ ಮಾಡಿದ್ದ ವೈದ್ಯ ತಾಯಿಯ ಗರ್ಭದಲ್ಲಿಯೇ ಬೆಳೆದ ಮಗುವನ್ನು ಯರ್ರಾ ಬಿರ್ರಿಯಾಗಿ ಕಟ್ ಮಾಡಿದ್ದ ವೈದ್ಯನ ಅ ಚಾತುರ್ಯ ದಿಂದಾಗಿ ಮಹಿಳೆ ಅಸ್ವಸ್ಥ ಳಾಗಿ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದಳು

ಕಳೆದ ಶನಿವಾರ ಕಿರಾತಕ ವೈದ್ಯ ಬಸವರಾಜ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು..

ಮೂರು ದಿನಗಳ ಬಳಿಕ ಆರೋಪಿ ವೈದ್ಯನ ಬಂಧನ…

Check Also

ಶಾಲಿನಿ ರಜನೀಶ್, ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ..

ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಇದೇ ಜುಲೈ 31ಕ್ಕೆ ನಿವೃತ್ತಿಯಾಗುತ್ತಿದ್ದು, ಅವರ​ ಪತ್ನಿ ಶಾಲಿನಿ …

Leave a Reply

Your email address will not be published. Required fields are marked *