Breaking News

ಡಿಸಿ ಹಿರೇಮಠ ವರ್ಗಾವಣೆ ,ನಿತೀಶ್ ಪಾಟೀಲ ಬೆಳಗಾವಿ ಡಿಸಿ

ಡಿಸಿ ಹಿರೇಮಠ ವರ್ಗಾವಣೆ ,ನಿತೀಶ್ ಪಾಟೀಲ ಬೆಳಗಾವಿ ಡಿಸಿ

ಬೆಳಗಾವಿ- ಕೋವೀಡ್ ಸಂಧರ್ಭದಲ್ಲಿ ಜೀವದ ಹಂಗು ತೊರೆದು ಹಗಲು ರಾತ್ರಿ ಜನಸೇವೆ ಮಾಡಿ,ನೆರೆಯಲ್ಲಿ ಸಂತ್ರಸ್ತರಿಗೆ ಆಸರೆಯಾಗಿ,ಅಪಾರ ಜನಮೆಚ್ಚುಗೆ ಗಳಿಸಿದ್ದ ಬೆಳಗಾವಿ ಡಿಸಿ ಹಿರೇಮಠ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಹಿರೇಮಠ ಅವರನ್ನು ಬೆಂಗಳೂರು ಲ್ಯಾಂಡ್ ಆರ್ಮಿ ಎಂ.ಡಿ ಯನ್ನಾಗಿ ವರ್ಗಾಯಿಸಿದ್ದು ನಿತೀಶ್ ಪಾಟೀಲ ಅವರನ್ನು ಬೆಳಗಾವಿ ಜಿಕ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿದೆ

ನಿತೀಶ್ ಪಾಟೀಲ ಅವರು ಹುಬ್ಬಳ್ಳಿಯಿಂದ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದು ಇನ್ನು ಕೆಲವೇ ಕ್ಷಣಗಳಲ್ಲಿ ಬೆಳಗಾವಿ ಡಿಸಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *