Home / Breaking News / ವಿದ್ಯುತ್ತ್ ತಂತಿ ತಗುಲಿ ರೈತನ ಸಾವು

ವಿದ್ಯುತ್ತ್ ತಂತಿ ತಗುಲಿ ರೈತನ ಸಾವು

ಬೆಳಗಾವಿ- ಹೊಲಕ್ಕೆ ಮೇವು ತರಲು ಹೋದ ಸಂಧರ್ಭದಲ್ಲಿ ವಿದ್ಯುತ್ತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟ ಘಟನೆ ಸಮೀಪದ ಅಲಾರವಾಡ ಗ್ರಾಮದಲ್ಲಿ ನಡೆದಿದೆ

ಇಂದು ಬೆಳಿಗ್ಗೆ ಸುಮಾರು 11 ಘಂಟೆಗೆ ಅಲಾರವಾಡ ಗ್ರಾಮದ ಅಪ್ಪಣ್ಣಾ ಜಿನ್ನಪ್ಪಾ ಶಂಕರಗೌಡ (55) ಹೊಲಕ್ಕೆ ಮೇವು ತರಲು ಹೋದ ಸಂಧರ್ಭದಲ್ಲಿ ಮೇವಿನ ಪೆಂಡಿಯನ್ನು ಹೊರುವ ಸಂಧರ್ಭದಲ್ಲಿ ತಂತಿ ತಗುಲಿದ ಪರಿಣಾಮ ರೈತ ಅಸುನೀಗಿದ್ದಾನೆ

ಅಲಾರವಾಡ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಜೋತಾಡುತ್ತಿವೆ ಅವುಗಳ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ

Check Also

28 ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ರಂಗೇರಿದೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಚುನಾವಣಾ ಪ್ರಚಾರದ ಅವಧಿ ಮುಕ್ತಾಯವಾಗುವ ಹಂತದಲ್ಲಿ ವಿವಿಧ ರಾಜಕೀಯ …

Leave a Reply

Your email address will not be published. Required fields are marked *