ಬೆಳಗಾವಿಯ ಪೀರನವಾಡಿ ಹತ್ತಿರ ಯುವಕನ ಶವ ಪತ್ತೆ.

ಬೆಳಗಾವಿ- ಬೆಳಗಾವಿಯ ಪೀರನವಾಡಿ ಹತ್ತಿರದ ಜೈನ ಕಾಲೇಜು ಹತ್ತಿರ ಇಂದು ಬೆಳಗ್ಗೆ ಯುವಕನ ಶವ ಪತ್ತೆಯಾಗಿದೆ.

ಮಚ್ಛೆ ಗ್ರಾಮದ ಅರ್ಬಾಜ್ ಮುಲ್ಲಾ ಎಂಬಾತನ ಶವ ಪತ್ತೆಯಾಗಿದ್ದು,ಈತ ಮೂಲತಹ ಮಚ್ಛೆ ಗ್ರಾಮದ ಯುವಕನಾಗಿದ್ದು ವಾಹನಗಳ ಸರ್ವಿಸಂಗ್ ಸೆಂಟರ್ ನಲ್ಲಿ ಈತ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

ಈ ಯುವಕನ ಕೊಲೆ ಮಾಡಿ ಈತನ ಶವವನ್ನು ಪೀರನವಾಡಿಯ ಜೈನ ಕಾಲೇಜ್ ಹತ್ತಿರ ಎಸೆದಿದ್ದಾರೆ ಎಂದು ಶಂಕಿಸಲಾಗಿದ್ದು ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸ್ರು ದೌಡಾಯಿಸಿ ತನಿಖೆ ಶುರು ಮಾಡಿದ್ದಾರೆ.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *