ಗೋಕಾಕಿನ ಹಿರಿಯ ನಾಯಕ ಅಲಿ ಭಾಯ್ ಇನ್ನಿಲ್ಲ..

ಗೋಕಾಕ್- ಗೋಕಾಕಿನ ಹಿರಿಯ ಸಮಾಜಸೇವಕ ಮಹ್ಮದಲಿ ಅತ್ತಾರ್ (ಅಲಿ ಭಾಯ್) ಅವರು ಇಂದು ಸಂಜೆ ನಿಧನರಾಗಿದ್ದಾರೆ.

ಇಂದು ಬೆಳಗ್ಗೆ ಅಲಿಭಾಯ್ ಅತ್ತಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಸಂಜೆ ಅವರು ನಿಧನರಾಗಿದ್ದಾರೆ.

ಮಹ್ಮದಲಿ ಅತ್ತಾರ ಅವರ ಪುತ್ರ ವಿದೇಶದಲ್ಲಿದ್ದು ಅವರು ಗೋಕಾಕಿಗೆ ಮರಳಿದ ನಂತರ,ಶುಕ್ರವಾರ ಬೆಳಗ್ಗೆ ಅಲಿಭಾಯ್ ಅವರ ಅಂತ್ಯಸಂಸ್ಕಾರ ಗೋಕಾಕಿನಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *