ಗೋಕಾಕಿನ ಹಿರಿಯ ನಾಯಕ ಅಲಿ ಭಾಯ್ ಇನ್ನಿಲ್ಲ..

ಗೋಕಾಕ್- ಗೋಕಾಕಿನ ಹಿರಿಯ ಸಮಾಜಸೇವಕ ಮಹ್ಮದಲಿ ಅತ್ತಾರ್ (ಅಲಿ ಭಾಯ್) ಅವರು ಇಂದು ಸಂಜೆ ನಿಧನರಾಗಿದ್ದಾರೆ.

ಇಂದು ಬೆಳಗ್ಗೆ ಅಲಿಭಾಯ್ ಅತ್ತಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಸಂಜೆ ಅವರು ನಿಧನರಾಗಿದ್ದಾರೆ.

ಮಹ್ಮದಲಿ ಅತ್ತಾರ ಅವರ ಪುತ್ರ ವಿದೇಶದಲ್ಲಿದ್ದು ಅವರು ಗೋಕಾಕಿಗೆ ಮರಳಿದ ನಂತರ,ಶುಕ್ರವಾರ ಬೆಳಗ್ಗೆ ಅಲಿಭಾಯ್ ಅವರ ಅಂತ್ಯಸಂಸ್ಕಾರ ಗೋಕಾಕಿನಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *