Breaking News

ಸಂಪಿಗೆ ಹೂ ಬೆಳೆದು,ನೊಂದ ರೈತನ ಆತ್ಮಹತ್ಯೆ

ಬೆಳಗಾವಿ- ಅರ್ದ ಎಕರೆ ಭೂಮಿಯಲ್ಲಿ ಸಂಪಿಗೆ ಹೂ ಬೆಳೆದು,ಹೂವಿಗೆ ಸರಿಯಾದ ಬೆಲೆ ಬಾರದೇ ನೊಂದ ರೈತನೊಬ್ಬ ಹೊಲದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲಗಾ ಗ್ರಾಮದಲ್ಲಿ ನಡೆದಿದೆ.

ಹಲಗಾ ಗ್ರಾಮದ ಮಾರುತಿ ಭರಮಾ ಬೆಳಗೂಚೆ 63 ಎಂಬ ರೈತ ಹೊದಲ್ಲಿದ್ದ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ರೈತ ಸಾಲ ಮಾಡಿ ಸಂಪಿಗೆ ಹೂ ಬೆಳೆದಿದ್ದ ಬೆಳೆ ಚೆನ್ನಾಗಿ ಬಂದಿತ್ತು ಆದರೆ ಬೆಲೆ ಸಿಗದ ಕಾರಣ ಮನನೊಂದ ರೈತ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *