Breaking News

ಕಳ್ರು ಬಂದಿದ್ದಾರೆ ಹೇಳಲು ಧಾವಿಸಿದ ಮಹಿಳೆ ಬಾವಿಯಲ್ಲಿ ಬಿದ್ದು ಸಾವು..

ಬೆಳಗಾವಿ- ಕಳ್ಳರು ಬಂದಿದ್ದಾರೆ ಎಂದು ಬಡಾವಣೆಯ ಜನರಿಗೆ ಹೇಳಲು ಮನೆಯಿಂದ ಹೊರಗೆ ಓಡಿ ಬಂದ ಮಹಿಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೆಳಗಾವಿ ಪಕ್ಕದ ಶಿಂಧೋಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿಂಧೋಳ್ಳಿ ಹೊಸಗೇರಿ ಗಲ್ಲಿಯ ಭರಮಕ್ಕಾ ಪೂಜಾರಿ,ಎಂಬ ಮಹಿಳೆ ರಾತ್ರಿಹೊತ್ತು ಬಾವಿಗೆ ಬಿದ್ದು ಮೃತಪಟ್ಟಿದ್ದು ಇಂದು ಬೆಳಗ್ಗೆ ಮಹಿಳೆಯ ಶವ ಹೊರಗೆ ತೆಗೆಯಲಾಗಿದೆ.

ಮಹಿಳೆ ಬಾವಿಗೆ ಆಕಸ್ಮಿಕವಾಗಿ ಬೀಳಲು ಕಳ್ಳರ ಘಟನೆ ಕಾರಣವೋ ಅಥವಾ ಬೇರೆ ಯಾವುದಾದ್ರು ಕಾರಣ ಇದೆಯೋ ಎನ್ನುವದನ್ನು ಮಾರಿಹಾಳ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.

Check Also

ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆಗೆ ಸೂಚನೆ

ಬೆಳಗಾವಿ- ಆಪರೇಷನ್ ಸಿಂಧೂರ್ ಯಶಸ್ಸಿಗೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆ ಮಾಡುವಂತೆ ರಾಜ್ಯದ ವಸತಿ,ವಕ್ಫ್ …

Leave a Reply

Your email address will not be published. Required fields are marked *