ಕಳ್ರು ಬಂದಿದ್ದಾರೆ ಹೇಳಲು ಧಾವಿಸಿದ ಮಹಿಳೆ ಬಾವಿಯಲ್ಲಿ ಬಿದ್ದು ಸಾವು..

ಬೆಳಗಾವಿ- ಕಳ್ಳರು ಬಂದಿದ್ದಾರೆ ಎಂದು ಬಡಾವಣೆಯ ಜನರಿಗೆ ಹೇಳಲು ಮನೆಯಿಂದ ಹೊರಗೆ ಓಡಿ ಬಂದ ಮಹಿಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೆಳಗಾವಿ ಪಕ್ಕದ ಶಿಂಧೋಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿಂಧೋಳ್ಳಿ ಹೊಸಗೇರಿ ಗಲ್ಲಿಯ ಭರಮಕ್ಕಾ ಪೂಜಾರಿ,ಎಂಬ ಮಹಿಳೆ ರಾತ್ರಿಹೊತ್ತು ಬಾವಿಗೆ ಬಿದ್ದು ಮೃತಪಟ್ಟಿದ್ದು ಇಂದು ಬೆಳಗ್ಗೆ ಮಹಿಳೆಯ ಶವ ಹೊರಗೆ ತೆಗೆಯಲಾಗಿದೆ.

ಮಹಿಳೆ ಬಾವಿಗೆ ಆಕಸ್ಮಿಕವಾಗಿ ಬೀಳಲು ಕಳ್ಳರ ಘಟನೆ ಕಾರಣವೋ ಅಥವಾ ಬೇರೆ ಯಾವುದಾದ್ರು ಕಾರಣ ಇದೆಯೋ ಎನ್ನುವದನ್ನು ಮಾರಿಹಾಳ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *